BREAKING: ಕರ್ನಾಟಕಕ್ಕೆ ಬಿಗ್ ರಿಲೀಫ್: ಮುಂದಿನ ಸಭೆಯಲ್ಲಿ ‘ಕಾವೇರಿ ನದಿ ನೀರು’ ಹರಿವಿನ ಬಗ್ಗೆ ಅವಲೋಕವೆಂದ ‘CWRC’

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಇಂದು ದೆಹಲಿಯ ಕಾವೇರಿ ನೀರು ನಿಯಂತ್ರಣ ಸಮಿತಿಯ  ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ವಾದ ಪ್ರತಿವಾದವನ್ನು ಆಲಿಸಿದಂತ ನ್ಯಾಯಮಂಡಳಿಯು, ಮುಂದಿನ ಸಭೆಯಲ್ಲಿ ಕಾವೇರಿ ನೀರು ಹರಿವಿನ ಬಗ್ಗೆ ಅವಲೋಕಿಸುವುದಾಗಿ ಹೇಳಿದೆ. ಈ ಮೂಲಕ ಕರ್ನಾಟಕಕ್ಕೆ CWRC ಬಿಗ್ ರಿಲೀಫ್ ನೀಡಿದೆ. ಈ ಕುರಿತಂತೆ ಡಿಸಿಎಂ ಡಿಕೆ ಶಿವಕುಮಾರ್ ಮಾಹಿತಿ ಹಂಚಿಕೊಂಡಿದ್ದು, ದಿನಾಂಕ: 30.07.2024ರ ಇಂದು CWRCಯ 100ನೇ ಸಭೆ ನಡೆಯಿತು. ಈ ಸಭೆಯಲ್ಲಿ ಚರ್ಚೆಯ … Continue reading BREAKING: ಕರ್ನಾಟಕಕ್ಕೆ ಬಿಗ್ ರಿಲೀಫ್: ಮುಂದಿನ ಸಭೆಯಲ್ಲಿ ‘ಕಾವೇರಿ ನದಿ ನೀರು’ ಹರಿವಿನ ಬಗ್ಗೆ ಅವಲೋಕವೆಂದ ‘CWRC’