BREAKING NEWS: ‘ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ’ಗೆ ಬಿಗ್ ರಿಲೀಫ್: ತನಿಖೆಗೆ ಸೂಚಿಸಿದ್ದ ‘ಹೈಕೋರ್ಟ್’ ಆದೇಶಕ್ಕೆ ‘ಸುಪ್ರೀಂ ಕೋರ್ಟ್’ ತಡೆ

ಬೆಂಗಳೂರು: ಇಂದು ಶಿಕಾರಿಪುರ ಕ್ಷೇತ್ರವನ್ನು ತಾನು ಖಾಲಿ ಮಾಡುತ್ತಿದ್ದೇನೆ. ಈ ಕ್ಷೇತ್ರದಿಂದ ಪುತ್ರ ಬಿವೈ ವಿಜಯೇಂದ್ರ ಸ್ಪರ್ಧಿಸಲಿದ್ದಾರೆ. ಅವರಿಗೆ ತಮಗೆ ಬೆಂಬಲಿಸಿದಂತೆಯೇ ಬೆಂಬಲಿಸುವಂತೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ( Farmer CM BS Yediyurappa ) ಕೋರಿಕೊಂಡಿದ್ದರು. ಈ ಮೂಲಕ ರಾಜಾಹುಲಿ ಚುನಾವಣಾ ರಾಜಕೀಯ ಘೋಷಿಸಿದ್ದರು. ಈ ಬೆನ್ನಲ್ಲೇ, ಇದೀಗ ಅವರಿಗೆ ಸಂಬಂಧಿಸಿದ್ದಂತ ಡಿನೋಟಫಿಕೇಷನ್ ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್ ( Supreme Court ) ತಡೆಯಾಜ್ಞೆ ವಿಧಿಸಿದೆ. ಈ ಮೂಲಕ ಬಿಗ್ ರಿಲೀಫ್ ನೀಡಿದೆ. … Continue reading BREAKING NEWS: ‘ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ’ಗೆ ಬಿಗ್ ರಿಲೀಫ್: ತನಿಖೆಗೆ ಸೂಚಿಸಿದ್ದ ‘ಹೈಕೋರ್ಟ್’ ಆದೇಶಕ್ಕೆ ‘ಸುಪ್ರೀಂ ಕೋರ್ಟ್’ ತಡೆ