BREAKING: ತೆಲಂಗಾಣ ಹೈಕೋರ್ಟ್ ನಿಂದ ನಟ ನಾಗಾರ್ಜುನಗೆ ಬಿಗ್ ರಿಲೀಫ್: ಕನ್ವೆನ್ಷನ್ ಸೆಂಟರ್ ಧ್ವಂಸಗೊಳಿಸದಂತೆ ತಡೆಯಾಜ್ಞೆ

ಹೈದರಾಬಾದ್: ತೆಲುಗಿನ ಖ್ಯಾತ ನಟ ನಾಗಾರ್ಜುನ್ ಅವರು ಅವರು ಕೆಲೆ ಒತ್ತುವರಿ ಮಾಡಿಕೊಂಡು ಕಟ್ಟಿದ್ದಾರೆ ಎಂಬುದಾಗಿ ಅವರ ಹೈದರಾಬಾದ್ ನಲ್ಲಿನ ಎನ್-ಕನ್ವೆಷನ್ಷನ್ ಸೆಂಟರ್ ಅನ್ನು ಧ್ವಂಸಗೊಳಿಸಲಾಗುತ್ತಿತ್ತು. ಇದನ್ನು ಪ್ರಶ್ನಿಸಿ ತೆಲಂಗಾಣ ಹೈಕೋರ್ಟ್ ಮೊರೆಯನ್ನು ಹೋಗಿದ್ದರು. ಈಗ ಧ್ವಂಸಗೊಳಿಸದಂತೆ ಮಧ್ಯಂತರ ತಡೆಯಾಜ್ಞೆಯನ್ನು ನೀಡಿದ್ದು, ನಟ ನಾಗಾರ್ಜುನ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತೆ ಆಗಿದೆ. ಹೈದರಾಬಾದ್ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿ ರಕ್ಷಣೆ (ಹೈಡ್ರಾ) ಅಧಿಕಾರಿಗಳು ಶನಿವಾರ ನಟ ಅಕ್ಕಿನೇನಿ ನಾಗಾರ್ಜುನ ಒಡೆತನದ ಮಾಧಪುರದ ಎನ್ ಕನ್ವೆನ್ಷನ್ ಸೆಂಟರ್ ಅನ್ನು … Continue reading BREAKING: ತೆಲಂಗಾಣ ಹೈಕೋರ್ಟ್ ನಿಂದ ನಟ ನಾಗಾರ್ಜುನಗೆ ಬಿಗ್ ರಿಲೀಫ್: ಕನ್ವೆನ್ಷನ್ ಸೆಂಟರ್ ಧ್ವಂಸಗೊಳಿಸದಂತೆ ತಡೆಯಾಜ್ಞೆ