BIG NEWS: ಬಾದಾಮಿಯಿಂದ ಸ್ಪರ್ಧೆ ಇಲ್ಲ, ಚಿನ್ನದ ನಾಡಿನಿಂದ ಸಿದ್ದರಾಮಯ್ಯ ಸ್ಪರ್ಧೆ ಫಿಕ್ಸ್‌, ರಾಜಕೀಯ ವಲಯದಲ್ಲಿ ಸಂಚಲನ

ಕೋಲಾರ: ಮುಂಬರುವ ವಿಧಾನಸಭಾ ಚುನಾವಣೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಣಕ್ಕೆ ಇಳಿಯೋ ಕ್ಷೇತ್ರವನ್ನು ಫೈನಲ್‌ ಮಾಡಿದ್ದಾರೆ ಎನ್ನಲಾಗಿದೆ. ಇವೆಲ್ಲದರ ನಡುವೆ ಸಿದ್ದರಾಮ್ಯಯ ಅವರು ಮತ್ತೆ ಬಾದಾಮಿಯಿಂದ ಕಣಕ್ಕೆ ಇಳಿಯೋದಿಲ್ಲ ಅಂತ ನೇರವಾಗಿ ಹೇಳಿದ್ದು, ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರವನ್ನು ಕೊನೆ ನಿಲ್ದಾಣವಾಗಿ ಮಾಡಿಕೊಂಡಿದ್ದಾರೆ. ಇನ್ನೂ ಭಾನುವಾರ ಕೋಲಾರಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಅವರನ್ನು ಜನತೆ ಅದ್ದೂರಿಯಾಗಿ ಸ್ವಾಗತಿಸಿದ್ದು, ಈ ಮೂಲಕ ತಮ್ಮ ಮುಂದಿನ ಶಾಸಕನಿಗೆ ರತ್ನಗಂಬಳಿಯನ್ನು ಹಾಸಿ ಸ್ವಾಗತ ಕೋರಿದ್ದಾರೆ. ಕೋಲಾರಿಂದಲೇ ಸ್ಪರ್ಧೆ ಮಾಡುವಂತೆ ಒತ್ತಡ ಹೆಚ್ಚಾಗಿದ್ದು, … Continue reading BIG NEWS: ಬಾದಾಮಿಯಿಂದ ಸ್ಪರ್ಧೆ ಇಲ್ಲ, ಚಿನ್ನದ ನಾಡಿನಿಂದ ಸಿದ್ದರಾಮಯ್ಯ ಸ್ಪರ್ಧೆ ಫಿಕ್ಸ್‌, ರಾಜಕೀಯ ವಲಯದಲ್ಲಿ ಸಂಚಲನ