BIG NEWS : ನಿಖಿಲ್ ಕುಮಾರಸ್ವಾಮಿಗೆ ‘JDS’ ರಾಜ್ಯಾಧ್ಯಕ್ಷ ಪಟ್ಟ? :ಕುತೂಹಲ ಮೂಡಿಸಿದ ಶಾಸಕ ಹರೀಶ್ ಗೌಡ ಹೇಳಿಕೆ

ಮೈಸೂರು : ಲೋಕಸಭೆ ಚುನಾವಣೆಯಲ್ಲಿ ಗೆದ್ದು ಇದೀಗ ಕೇಂದ್ರ ಸಚಿವರಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಅವರಿಗೆ ರಾಜ್ಯಕ್ಕೆ ಭೇಟಿ ನೀಡಲು ಕಡಿಮೆ ಸಮಯ ಅವಕಾಶ ಇರುವುದರಿಂದ, ಇದೀಗ ಜೆಡಿಎಸ್ ಪಾಳಯದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಯಾರ ಹೆಗಲಿಗೆ ನೀಡಬೇಕು ಎಂಬುದರ ಕುರಿತು ಹಲ್ ಚಲ್ ಶುರುವಾಗಿದೆ. ಈ ಕುರಿತು ಜೆಡಿಎಸ್ ಶಾಸಕ ಹರೀಶ್ ಗೌಡ ಏನು ಹೇಳಿದ್ದಾರೆ ಎನ್ನುವುದನ್ನ ತಿಳಿಯೋಣ. ಹೌದು ಇಂದು ಮೈಸೂರಿನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ … Continue reading BIG NEWS : ನಿಖಿಲ್ ಕುಮಾರಸ್ವಾಮಿಗೆ ‘JDS’ ರಾಜ್ಯಾಧ್ಯಕ್ಷ ಪಟ್ಟ? :ಕುತೂಹಲ ಮೂಡಿಸಿದ ಶಾಸಕ ಹರೀಶ್ ಗೌಡ ಹೇಳಿಕೆ