BIG NEWS: ಮುರಘಾ ಶ್ರೀ ಮತ್ತೆ ನಾಪತ್ತೆ, ಪೋಲಿಸರಿಂದ ‘Lookout Notice’ ಜಾರಿ, ಹೆಚ್ಚಿದ ಬಂಧನ ಭೀತಿ

ಬೆಂಗಳೂರು: ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಲಿಂಗಾಯತ ಮಠಾಧೀಶ ಶಿವಮೂರ್ತಿ ಮುರುಘಾ ಶರಣರು ವಿರುದ್ಧ ಕರ್ನಾಟಕ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ನೋಟಿಸ್ ನೀಡಲಾಗಿದೆ. ಶಿವಮೂರ್ತಿ ಮುರುಘಾ ಶರಣರು ಕರ್ನಾಟಕದ ಚಿತ್ರದುರ್ಗದ ಪ್ರಮುಖ ಲಿಂಗಾಯತ ಮಠದ ಮುಖ್ಯ ಪೀಠಾಧಿಪತಿಯಾಗಿದ್ದಾರೆ. ಇಬ್ಬರು ಅಪ್ರಾಪ್ತರ ಪರವಾಗಿ ದೂರು ದಾಖಲಾದ ನಂತರ ಮೈಸೂರು ನಗರ ಪೊಲೀಸರು ಶಿವಮೂರ್ತಿ ಮುರುಘಾ ಶರಣರು ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ … Continue reading BIG NEWS: ಮುರಘಾ ಶ್ರೀ ಮತ್ತೆ ನಾಪತ್ತೆ, ಪೋಲಿಸರಿಂದ ‘Lookout Notice’ ಜಾರಿ, ಹೆಚ್ಚಿದ ಬಂಧನ ಭೀತಿ