BIG NEWS: ಇಂದಿನಿಂದ ವಿಧಾನಮಂಡಲ ಮಳೆಗಾಲದ ಅಧಿವೇಶನ ಶುರು, ಆಡಳಿತ-ಪ್ರತಿಪಕ್ಷ ನಡುವೆ ಜಟಾಪಟಿಗೆ ವೇದಿಕೆ ಸಿದ್ದ | Assembly begin from today

*ಅವಿನಾಶ್‌ ಆರ್ ಭೀಮಸಂದ್ರ ಬೆಂಗಳೂರು: ಇಂದಿನಿಂದ ವಿಧಾನಮಂಡಲ ಮಳೆಗಾಲದ ಅಧಿವೇಶನ ಶುರುವಾಗಲಿದ್ದು, ವಿಧಾನಮಂಡಲದ ಮೊದಲ ದಿನವಾದ ಇಂದು ಅಗಲಿದ ಗಣ್ಯರಿಗೆ ನಮನವನ್ನು ಅರ್ಪಿಸಿ, ನಾಳೆಗೆ ಮುಂದೂಡಲಾಗುವುದು ಎನ್ನಲಾಗಿದೆ. ಅಧಿವೇಶನ ಅಧಿಕೃತವಾಗಿ ಮಂಗಳವಾರದಿಂದ ಶುರುವಾಗಲಿದ್ದು, ಮಂಗಳವಾರದಿಂದ ಆಡಳಿತ-ಪ್ರತಿಪಕ್ಷ ನಡುವೆ ಕಾವೇರಿದ ಚರ್ಚೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಬೆಂಗಳೂರು-ಮೈಸೂರು ಹೈವೇಯ ಅವಾಂತರ 40 ಪರ್ಸೆಂಟ್‌ ಕಮಿಷನ್‌ ಪಿಎಸ್‌ಐ, ಕೆಪಿಟಿಸಿಎಲ್‌, ಪದವಿ ಕಾಲೇಜು ಉಪನ್ಯಾಸಕರ ನೇಮಕಾತಿಯಲ್ಲಿ ಹಗರಣ, ಬೆಂಗಳೂರು ಹಾಗೂ ರಾಜ್ಯದಲ್ಲಿ ಉಂಟಾಗಿರುವ ನೆರೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಬಗ್ಗೆ … Continue reading BIG NEWS: ಇಂದಿನಿಂದ ವಿಧಾನಮಂಡಲ ಮಳೆಗಾಲದ ಅಧಿವೇಶನ ಶುರು, ಆಡಳಿತ-ಪ್ರತಿಪಕ್ಷ ನಡುವೆ ಜಟಾಪಟಿಗೆ ವೇದಿಕೆ ಸಿದ್ದ | Assembly begin from today