BIG NEWS : ‘ಗಂಡಸರಿಗೂ ಕೂಡ ಶೋಷಣೆ ಆಗಿದೆ’ : ‘ಮೀಟೂ’ ವಿಚಾರವಾಗಿ ನಟ ಉಪೇಂದ್ರ ಸ್ಪೋಟಕ ಹೇಳಿಕೆ

ಬೆಂಗಳೂರು : ಸದ್ಯ ಕನ್ನಡ ಚಿತ್ರರಂಗದಲ್ಲಿ ಮೀಟೂ ವಿಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ, ಹಲವು ಬಾರಿ ಚರ್ಚೆಗಳು ನಡೆಯುತ್ತಿದ್ದು, ಕೇರಳ ಚಿತ್ರರಂಗದ ಹೇಮಾ ಸಮಿತಿ ಮಾದರಿಯಲ್ಲಿ ಕನ್ನಡ ಚಿತ್ರರಂಗದಲ್ಲೂ ಕೂಡ ಒಂದು ಸಮಿತಿ ರಚನೆ ಮಾಡುವಂತೆ ಕೆಲ ನಟ ನಟಿಯರು ಆಗ್ರಹಿಸಿದ್ದರು.ಇದರ ಬೆನ್ನಲ್ಲೇ ನಟ ಹಾಗೂ ನಿರ್ದೇಶಕ ಉಪೇಂದ್ರ ಅವರು ಕೂಡ ಚಿತ್ರರಂಗದಲ್ಲಿ ಗಂಡಸರಿಗೂ ಕೂಡ ಶೋಷಣೆ ಆಗಿದೆ ಎಂದು ಸ್ಪೋಟಕ ಹೇಳಿಕೆ ನೀಡಿದರು. ಮಾಧ್ಯಮದ ಸಂದರ್ಶನ ಒಂದರಲ್ಲಿ ಮಾತನಾಡಿದ ಅವರು, ಗಂಡಸರಿಗೂ ಕೂಡ ಶೋಷಣೆ ಆಗಿದೆ.ಒಂದು ವೇಳೆ … Continue reading BIG NEWS : ‘ಗಂಡಸರಿಗೂ ಕೂಡ ಶೋಷಣೆ ಆಗಿದೆ’ : ‘ಮೀಟೂ’ ವಿಚಾರವಾಗಿ ನಟ ಉಪೇಂದ್ರ ಸ್ಪೋಟಕ ಹೇಳಿಕೆ