BIG NEWS: ಕೋವಿಡ್ ವೇಳೆ ಪರೀಕ್ಷೆಯಿಲ್ಲದೇ ಪಾಸಾದ ‘SSLC, PUC’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ‘ಪ್ರೋತ್ಸಾಹ ಧನ’ ಮಂಜೂರು

ಬೆಂಗಳೂರು: ಕೋವಿಡ್19 ( Covid19 ) ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಿಂದ ( Karnataka SSLC, PUC Exam ) ವಿನಾಯ್ತಿ ನೀಡಲಾಗಿತ್ತು. ಪರೀಕ್ಷೆಯಿಲ್ಲದೇ ಈ ಹಿಂದಿನ ಪರೀಕ್ಷೆಯ ಅಂಕಗಳ ಮಾನದಂಡದಲ್ಲಿ ಪಾಸ್ ಮಾಡಲಾಗಿತ್ತು. ಇಂತಹ ವಿದ್ಯಾರ್ಥಿಗಳಿಗೂ ( Students ) ಪ್ರೋತ್ಸಾಹ ಧನ ನೀಡೋದಕ್ಕೆ ಸರ್ಕಾರ ಆದೇಶಿಸಿದೆ. BREAKING NEWS : ಮುಂಬೈ-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ : ಐವರು ಸ್ಥಳದಲ್ಲೇ ಸಾವು ರಾಜ್ಯ ಸಮಾಜ ಕಲ್ಯಾಣ … Continue reading BIG NEWS: ಕೋವಿಡ್ ವೇಳೆ ಪರೀಕ್ಷೆಯಿಲ್ಲದೇ ಪಾಸಾದ ‘SSLC, PUC’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ‘ಪ್ರೋತ್ಸಾಹ ಧನ’ ಮಂಜೂರು