BIG NEWS: ‘ಶಾಲೆ ವಿಲೀನ’ ಮಾಡ್ತಾರೆ ಎಂಬ ಆತಂಕ ತೋಡಿಕೊಂಡ ‘ಶಿಕ್ಷಕ’ನಿಗೆ ‘ಶಿಸ್ತು ಕ್ರಮ’ದ ಎಚ್ಚರಿಕೆ: ‘ಶಿಕ್ಷಣ ಇಲಾಖೆ’ ವಿರುದ್ಧ ನೆಟ್ಟಿಗರ ಕಿಡಿ.!

ಬೆಂಗಳೂರು : ಸರ್ಕಾರಿ ಶಾಲೆ ವಿಲೀನದ ಬಗ್ಗೆ ವಾಟ್ಸಾಪ್‌ ಸ್ಟೇಟಸ್‌ ಹಾಕಿದ್ದ ವೀರಣ್ಣ ತಿಮ್ಮಪ್ಪ ಮಡಿವಾಳ ಅನ್ನೋ ಸಹ ಶಿಕ್ಷಕನಿಗೆ ಶಿಕ್ಷಣ ಇಲಾಖೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದು, ನೋಟಿಸ್‌ ಜಾರಿ ಮಾಡಿದೆ. ಸಧ್ಯ ಶಿಕ್ಷಣ ಇಲಾಖೆಯ ಈ ಕ್ರಮ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರುತ್ತಿದ್ದಾರೆ. ಅಂದ್ಹಾಗೆ, ಶಿಕ್ಷಣ ಇಲಾಖೆ ನೀಡಿದ ನೋಟೀಸ್‌ನಲ್ಲಿ “ನಿಡಗುಂದ ಸರ್ಕಾರಿ ಶಾಲೆಯ ಶಿಕ್ಷಕ ವೀರಣ್ಣ ತಿಮ್ಮಪ್ಪ ಮಡಿವಾಳ ಕನ್ನಡ ಪ್ರಭಾ ಪತ್ರಿಕೆಯಲ್ಲಿ 13800 ಸರ್ಕಾರಿ ಶಾಲೆ ವಿಲೀನ? ಎಂಬ … Continue reading BIG NEWS: ‘ಶಾಲೆ ವಿಲೀನ’ ಮಾಡ್ತಾರೆ ಎಂಬ ಆತಂಕ ತೋಡಿಕೊಂಡ ‘ಶಿಕ್ಷಕ’ನಿಗೆ ‘ಶಿಸ್ತು ಕ್ರಮ’ದ ಎಚ್ಚರಿಕೆ: ‘ಶಿಕ್ಷಣ ಇಲಾಖೆ’ ವಿರುದ್ಧ ನೆಟ್ಟಿಗರ ಕಿಡಿ.!