BIG NEWS: ‘ಮಹದಾಯಿ ಜಲ ವಿವಾದ’ದ ವೇಳೆ ‘ಆಸ್ತಿಪಾಸ್ತಿ ನಷ್ಟ ಅನುಭವಿಸಿದವರ ಪರಿಹಾರಕ್ಕೆ ಅರ್ಜಿ ಆಹ್ವಾನ

ಬೆಂಗಳೂರು: ರಾಜ್ಯ ಸರ್ಕಾರದಿಂದ ಮಹದಾಯಿ ನದಿ ಸಮಸ್ಯೆಗಳ ಹಿಂಸಾಚಾರಕ್ಕೆ ( mahadayi water dispute ) ಸಂಬಂಧಿಸಿದಂತೆ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳ ನಷ್ಟ ಪರಿಹಾರಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. SHOCKING NEWS: ಮನೆಗೆ ತಗುಲಿದ ಆಕಸ್ಮಿಕ ಬೆಂಕಿಗೆ ಒಂದೇ ಕುಟುಂಬದ ಐವರು ಬಲಿ… ತೆಲಂಗಾಣದಲ್ಲಿ ಘಟನೆ ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮಾಹಿತಿ ನೀಡಿದ್ದು, ಕರ್ನಾಟಕ ರಾಜ್ಯಾಧ್ಯಂತ ಜನವರಿ 25, 2018, ಫೆಬ್ರವರಿ 4, 2018 ಮತ್ತು ಏಪ್ರಿಲ್ 12, 2018ರಂದು ರಾಜ್ಯದ … Continue reading BIG NEWS: ‘ಮಹದಾಯಿ ಜಲ ವಿವಾದ’ದ ವೇಳೆ ‘ಆಸ್ತಿಪಾಸ್ತಿ ನಷ್ಟ ಅನುಭವಿಸಿದವರ ಪರಿಹಾರಕ್ಕೆ ಅರ್ಜಿ ಆಹ್ವಾನ