BIG NEWS : ಬಿಜೆಪಿ ವಿರುದ್ಧ ಮತ್ತೊಬ್ಬ ಶಾಸಕ ‘ಬಂಡಾಯ’ : ಚಿತ್ರದುರ್ಗ ಕ್ಷೇತ್ರಕ್ಕೆ ಎಂ ಚಂದ್ರಪ್ಪ ಪುತ್ರ ಪಕ್ಷೇತರ ಸ್ಪರ್ಧೆ

ಚಿತ್ರದುರ್ಗ : ಲೋಕಸಭೆ ಚುನಾವಣೆಗೆ ಈಗಾಗಲೇ ಹಲವು ನಾಯಕರಿಗೆ ಬಿಜೆಪಿ ಟಿಕೆಟ್ ಕಟ್ ಮಾಡಿದ್ದು ಇದೀಗ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಶಾಸಕ ಎಂ ಚಂದ್ರಪ್ಪ ಅವರ ಪುತ್ರ ರಘು ಚಂದ್ರನ ಟಿಕೆಟ್ ಆಕಾಂಕ್ಷಿಯಾಗಿದ್ದರು ಆದರೆ ಗೋವಿಂದ ಕಾರಜೋಳ್ ಅವರಿಗೆ ಬಿಜೆಪಿ ಟಿಕೆಟ್ ನೀಡಿರುವ ಹಿನ್ನೆಲೆಯಲ್ಲಿ ಇದೀಗ ರಘು ಚಂದ್ರನ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಅವರ ತಂದೆ ಶಾಸಕ ಎಂ ಚಂದ್ರಪ್ಪ ತಿಳಿಸಿದರು. ಈಶ್ವರಪ್ಪಗೆ ‘ಹೈಕಮಾಂಡ್’ ಮೇಲೆ ಸಿಟ್ಟಿದೆ ಅದನ್ನ ನೇರವಾಗಿ ಹೇಳಲಾಗುತ್ತಿಲ್ಲ : ಬಿವೈ ರಾಘವೇಂದ್ರ … Continue reading BIG NEWS : ಬಿಜೆಪಿ ವಿರುದ್ಧ ಮತ್ತೊಬ್ಬ ಶಾಸಕ ‘ಬಂಡಾಯ’ : ಚಿತ್ರದುರ್ಗ ಕ್ಷೇತ್ರಕ್ಕೆ ಎಂ ಚಂದ್ರಪ್ಪ ಪುತ್ರ ಪಕ್ಷೇತರ ಸ್ಪರ್ಧೆ