BIG NEWS: ಮೀಸಲಾತಿ ಹೆಚ್ಚಳದ ಬೆನ್ನಲೇ ಒಳಮೀಸಲಾತಿ ಜಾರಿಗೆ ಪ.ಜಾತಿ ಎಡಗೈ ಮತ್ತು ಬಲಗೈ ಸಮುದಾಯದವರ ಒತ್ತಡ

ಬೆಂಗಳೂರು: ಮೀಸಲಾತಿ ಹೆಚ್ಚಳದ ಬಗ್ಗೆ ಸರ್ಕಾರ ಮಹತ್ವದ ಮಾಹಿತಿ ನೀಡಿದ ಬೆನ್ನಲೇ, ಒಳಮೀಸಲಾತಿಗೂ ಕೂಡ ಬೇಡಿಕೆ ಹೆಚ್ಚಾಗುತ್ತ ಹೋಗುತ್ತಿದೆ. ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿಯನ್ನು ಕೂಡಲೇ ಸರ್ಕಾರ ಒಪ್ಪಿಕೊಳ್ಳಬೇಕು ಅಂತ ಪ.ಜಾತಿ ಎಡಗೈ ಮತ್ತು ಬಲಗೈ ಸಮುದಾಯದವರು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಒಳಮೀಸಲಾತಿಗಾಗಿ ಇಡೀ ಕರ್ನಾಟಕದಾದ್ಯಂತ ಹೋರಾಟವನ್ನು ಕಳೆದ ಮೂರು ದಶಕದಿಂದ ಹೋರಾಟಗಳು ನಡೆಯುತ್ತಲೇ ಬಂದಿದ್ದು, ಅನೇಕ ರಾಜಕೀಯ ನಾಯಕರುಗಳು ಒಳಮೀಸಲಾತಿ ಜಾರಿ ಮಾಡುತ್ತೇವೆ ಅಂತ ಸುಳ್ಳು ಹೇಳುತ್ತಲೇ ಬರುತ್ತಲಿದ್ದು, ಇದು ಪ.ಜಾತಿ … Continue reading BIG NEWS: ಮೀಸಲಾತಿ ಹೆಚ್ಚಳದ ಬೆನ್ನಲೇ ಒಳಮೀಸಲಾತಿ ಜಾರಿಗೆ ಪ.ಜಾತಿ ಎಡಗೈ ಮತ್ತು ಬಲಗೈ ಸಮುದಾಯದವರ ಒತ್ತಡ