BIGG NEWS : ಕೊಪ್ಪಳದ ಮೆಟ್ರಿಕ್​ ಪೂರ್ವ ವಸತಿ ಶಾಲೆಯಲ್ಲಿ ಪಲಾವ್ ಸೇವಿಸಿ, 20 ವಿದ್ಯಾರ್ಥಿನಿಯರಿಗೆ ವಾಂತಿಭೇದಿ

ಕೊಪ್ಪಳ: ನಗರದ ಮೆಟ್ರಿಕ್​ ಪೂರ್ವ ವಸತಿ ಶಾಲೆಯಲ್ಲಿ ಊಟ ಸೇವಿಸಿದ ನಂತರ 20 ವಿದ್ಯಾರ್ಥಿನಿಯರಿಗೆ ವಾಂತಿ ಭೇದಿ ಉಂಟಾಗಿ ಜಿಲ್ಲಾಸ್ಪತ್ರೆಗೆ ದಾಖಲಾದ ಘಟನೆ ಕೊಪ್ಪಳದಲ್ಲಿ ನಡೆದಿದೆ. BIGG NEWS: ಸಿದ್ದರಾಮಯ್ಯ ನಾಯಕರೇ ಅಲ್ಲ, ರಾಜ್ಯಕ್ಕೆ ಒಬ್ಬರೇ ಮಾಸ್ ಲೀಡರ್ ಅದು BSY: ವರ್ತೂರು ಪ್ರಕಾಶ್ ವಾಗ್ದಾಳಿ ನಿನ್ನೆ ಮುಂಜಾನೆ ಪಲಾವ್ ಸೇವನೆಯ ಬಳಿಕ ಶಾಲೆಗೆ ತೆರಳಿದ್ದ ವಿದ್ಯಾರ್ಥಿನಿಯರಿಗೆ ಏಕಾಏಕಿ ವಾಂತಿ ಭೇದಿ ಆರಂಭವಾಗಿದೆ.ಈಗ ಹಲವು ವಿದ್ಯಾರ್ಥಿ‌ನಿಯರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯಕ್ಕೆ ಅಸ್ವಸ್ಥಗೊಂಡ ವಿದ್ಯಾರ್ಥಿನಿಯರನ್ನ ಕೊಪ್ಪಳ ಜಿಲ್ಲಾಸ್ಪತ್ರೆಗೆ … Continue reading BIGG NEWS : ಕೊಪ್ಪಳದ ಮೆಟ್ರಿಕ್​ ಪೂರ್ವ ವಸತಿ ಶಾಲೆಯಲ್ಲಿ ಪಲಾವ್ ಸೇವಿಸಿ, 20 ವಿದ್ಯಾರ್ಥಿನಿಯರಿಗೆ ವಾಂತಿಭೇದಿ