BIG BREAKING NEWS: ‘ಮತಾಂತರ ನಿಷೇಧ’ ಕಾಯ್ದೆಗೆ ರಾಜ್ಯಪಾಲರಿಂದ ‘ಗ್ರೀನ್‌ ಸಿಗ್ನಲ್‌’, ಕಾಯ್ದೆಯಲ್ಲಿ ಇರೋದು ಏನು ? ಇಲ್ಲಿದೆ ಸಂಪೂರ್ಣ ಮಾಹಿತಿ

*ಅವಿನಾಶ್‌ ಆರ್ ಭೀಮಸಂದ್ರ ಜೊತೆಗೆ ವಸಂತ್‌ ಬಿ ಈಶ್ವರಗೆರೆ ಬೆಂಗಳೂರು: ‘ಮತಾಂತರ ನಿಷೇಧ’ ಕಾಯ್ದೆಗೆ ರಾಜ್ಯಪಾಲರಿಂದ ಗ್ರೀನ್‌ ಸಿಗ್ನಲ್‌, ನೀಡಲಾಗಿದೆ ಹಾಗಾದ್ರೇ ಕಾಯ್ದೆಯಲ್ಲಿ ಇರೋದು ಏನು ಎನ್ನುವುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ, 2022 ಇದಕ್ಕೆ 2022 ರ ಸೆಪ್ಟೆಂಬರ್ ತಿಂಗಳ 28ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2022ರ ಕರ್ನಾಟಕ ಅಧಿನಿಯಮ ಸಂಖ್ಯೆ : 25 ಎಂಬುದಾಗಿ ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ … Continue reading BIG BREAKING NEWS: ‘ಮತಾಂತರ ನಿಷೇಧ’ ಕಾಯ್ದೆಗೆ ರಾಜ್ಯಪಾಲರಿಂದ ‘ಗ್ರೀನ್‌ ಸಿಗ್ನಲ್‌’, ಕಾಯ್ದೆಯಲ್ಲಿ ಇರೋದು ಏನು ? ಇಲ್ಲಿದೆ ಸಂಪೂರ್ಣ ಮಾಹಿತಿ