BIG BREAKING NEWS: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಸಾವಿಗೆ ಬಿಗ್‌ ಟ್ವಿಸ್ಟ್‌, ಶಶಿಕಲಾ, ವಿಜಯಭಾಸ್ಕರ್ ಸೇರಿದಂತೆ ನಾಲ್ವರು ತಪ್ಪಿತಸ್ಥರು ಆರ್ಮುಗಸ್ವಾಮಿ ಆಯೋಗದಿಂದ ವರದಿ

ಚನ್ನೈ: ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಾವಿನ ಕುರಿತು ಆರುಮುಗಸ್ವಾಮಿ ತನಿಖಾ ಆಯೋಗದ ವರದಿಯನ್ನು ಇಂದು ವಿಧಾನಸಭೆಯಲ್ಲಿ ಮಂಡಿಸಲಾಯಿತು. ವರದಿಯಲ್ಲಿ ಶಶಿಕಲಾ, ಡಾ. ಶಿವಕುಮಾರ್, ಅಂದಿನ ಆರೋಗ್ಯ ಕಾರ್ಯದರ್ಶಿ ರಾಧಾಕೃಷ್ಣನ್ ಮತ್ತು ಅಂದಿನ ಆರೋಗ್ಯ ಸಚಿವ ಸಿ.ವಿಜಯಭಾಸ್ಕರ್ ತಪ್ಪಿತಸ್ಥರೆಂದು ಸಾಬೀತಾಗಿದ್ದು, ಆರುಮುಗಸ್ವಾಮಿ ಆಯೋಗದಿಂದ ತನಿಖೆಗೆ ಶಿಫಾರಸು ಮಾಡಲಾಗಿದೆ ಎಂದು ವಿಧಾನಸಭೆಯಲ್ಲಿ ಮಂಡಿಸಲಾದ ವರದಿಯಲ್ಲಿ ತಿಳಿಸಲಾಗಿದೆ. ಏಮ್ಸ್ ವೈದ್ಯಕೀಯ ತಂಡವು ಐದು ಬಾರಿ ಅಪೋಲೋಗೆ ಭೇಟಿ ನೀಡಿದ್ದರೂ ಜಯಲಲಿತಾ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಿಲ್ಲ ಎನ್ನಲಾಗಿದೆ. ಅಮೆರಿಕದಿಂದ ಬಂದ … Continue reading BIG BREAKING NEWS: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಸಾವಿಗೆ ಬಿಗ್‌ ಟ್ವಿಸ್ಟ್‌, ಶಶಿಕಲಾ, ವಿಜಯಭಾಸ್ಕರ್ ಸೇರಿದಂತೆ ನಾಲ್ವರು ತಪ್ಪಿತಸ್ಥರು ಆರ್ಮುಗಸ್ವಾಮಿ ಆಯೋಗದಿಂದ ವರದಿ