Big Breaking News: ರಾಜಕೀಯಕ್ಕೆ ಮಾಜಿ ಸಿಎಂ ‘ಬಿಎಸ್‌ವೈ ಗುಡ್‌ಬೈ’, ಶಿಕಾರಿಪುರದಿಂದ ಪುತ್ರ ವಿಜೇಂದ್ರ ಸ್ಪರ್ಧೆ, ಅಧಿಕೃತ ಘೋಷಣೆ

*ಅವಿನಾಶ್‌ ಆರ್‌ ಭೀಮಸಂದ್ರ ಬೆಂಗಳೂರು: ತಮ್ಮ ಪುತ್ರ ವಿಜೇಂದ್ರ ಶಿಕಾರಿಪುರ ವಿಧಾನಸಭ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಅಂತ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಹೇಳಿದ್ದು, ಈ ಮೂಲಕ ತಮ್ಮ ರಾಜಕೀಯ ನಿವೃತ್ತಿ ಬಗ್ಗೆ ಪರೋಕ್ಷ ನಿವೃತ್ತಿಯನ್ನು ಸೂಚನೆ ನೀಡಿದ್ದಾರೆ. ಅವರು ಇಂದು ಶಿಕಾರಿಪುರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ತಿಳಿಸಿದ್ದು, ನಾನು ಶಿಕಾರಿಪುರವನ್ನು ಖಾಲಿ ಮಾಡುತ್ತಿದ್ದು, ನನ್ನ ಪುತ್ರ ವಿಜೇಂದ್ರ ಶಿಕಾರಿಪುರದಿಂದ ಸ್ಪರ್ಧೆ ಮಾಡಲಿದ್ದಾರೆ ಅಂತ ತಿಳಿಸಿದ್ದಾರೆ. 2023ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ … Continue reading Big Breaking News: ರಾಜಕೀಯಕ್ಕೆ ಮಾಜಿ ಸಿಎಂ ‘ಬಿಎಸ್‌ವೈ ಗುಡ್‌ಬೈ’, ಶಿಕಾರಿಪುರದಿಂದ ಪುತ್ರ ವಿಜೇಂದ್ರ ಸ್ಪರ್ಧೆ, ಅಧಿಕೃತ ಘೋಷಣೆ