BIG BREAKING : ‘ಏಕರೂಪ ಸಂಹಿತೆ’ಯತ್ತ ಹೆಜ್ಜೆಯಿಟ್ಟ ಅಸ್ಸಾಂ ಸರ್ಕಾರ: ಸಂಪುಟದಲ್ಲಿ ‘ಮುಸ್ಲಿಂ ವಿವಾಹ’ ಕಾಯ್ದೆ ರದ್ದು

ಗುವಾಹಟಿ: ಇತ್ತೀಚೆಗೆ ಉತ್ತರಾಖಂಡದ ಪುಷ್ಕರ್ ಸಿಂಗ್ ಧಾಮಿ ಸರ್ಕಾರವು ಏಕರೂಪ ಸಂಹಿತೆ ಜಾರಿಗೆ ತಂದಿತ್ತು.ಇದೀಗ ಮಹತ್ವದ ನಿರ್ಧಾರವೊಂದರಲ್ಲಿ ಬಿಜೆಪಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದ ಅಸ್ಸಾಂ ಸಚಿವ ಸಂಪುಟವು ಶುಕ್ರವಾರ ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ- 1935 ಅನ್ನು ರದ್ದೂಗೊಳಿಸುವ ಮೂಲಕ ಏಕರೂಪ ನಾಗರೀಕ ಸಂಹಿತೆಗೆ ಹೆಜ್ಜೆ ಇಟ್ಟಿದೆ ಎಂದು ತಿಳಿದುಬಂದಿದೆ. BIG NEWS : ದಾನಿಗಳ ‘ಅಂಡಾಣು, ವೀರ್‍ಯಾಣು’ ಪಡೆಯಲು ಕೇಂದ್ರ ಅಸ್ತು :ಸಂತಾನ ಪಡೆಯಲು ನಿಯಮಗಳಿಗೆ ತಿದ್ದುಪಡಿ ಈ … Continue reading BIG BREAKING : ‘ಏಕರೂಪ ಸಂಹಿತೆ’ಯತ್ತ ಹೆಜ್ಜೆಯಿಟ್ಟ ಅಸ್ಸಾಂ ಸರ್ಕಾರ: ಸಂಪುಟದಲ್ಲಿ ‘ಮುಸ್ಲಿಂ ವಿವಾಹ’ ಕಾಯ್ದೆ ರದ್ದು