ಶರದ್ ಪವಾರ್ ಬಣಕ್ಕೆ ಬಿಗ್ ಶಾಕ್ : ಚುನಾವಣಾ ಆಯೋಗದ ‘ರಿಯಲ್ NCP’ ಆದೇಶ ತಡೆಗೆ ಸುಪ್ರೀಂಕೋರ್ಟ್ ನಕಾರ

ನವದೆಹಲಿ : ಮಹಾರಾಷ್ಟ್ರದಲ್ಲಿ ರಿಯಲ್ ಎನ್ಸಿಪಿಯ ಹೋರಾಟಕ್ಕೆ ಸಂಬಂಧಿಸಿದಂತೆ ಶರದ್ ಪವಾರ್’ಗೆ ಪರಿಹಾರ ಪಡೆಯಲು ಸಾಧ್ಯವಾಗಿಲ್ಲ. ಅಜಿತ್ ಪವಾರ್ ಬಣವನ್ನ ನಿಜವಾದ ಎನ್ಸಿಪಿ ಎಂದು ಘೋಷಿಸುವ ಚುನಾವಣಾ ಆಯೋಗದ ನಿರ್ಧಾರಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಆದರೆ, ಈ ಪ್ರಕರಣದಲ್ಲಿ ಶರದ್ ಪವಾರ್ ಅವರ ಅರ್ಜಿಯನ್ನ ಪರಿಶೀಲಿಸಲು ಸಿದ್ಧ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ನ್ಯಾಯಾಲಯವು ಅಜಿತ್ ಪವಾರ್ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದ್ದು, 2 ವಾರಗಳಲ್ಲಿ ಉತ್ತರ ನೀಡುವಂತೆ ಸೂಚಿಸಿದೆ. … Continue reading ಶರದ್ ಪವಾರ್ ಬಣಕ್ಕೆ ಬಿಗ್ ಶಾಕ್ : ಚುನಾವಣಾ ಆಯೋಗದ ‘ರಿಯಲ್ NCP’ ಆದೇಶ ತಡೆಗೆ ಸುಪ್ರೀಂಕೋರ್ಟ್ ನಕಾರ