BREAKING: ‘ಕರ್ನಾಟಕ ಬಿಜೆಪಿ’ಗೆ ಬಿಗ್ ಶಾಕ್: ಮಾನಹಾನಿ ಕೇಸ್ ರದ್ದತಿಗೆ ‘ಹೈಕೋರ್ಟ್ ನಕಾರ’

ಬೆಂಗಳೂರು: ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ವಿರುದ್ಧ ಕರ್ನಾಟಕ ಬಿಜೆಪಿಯಿಂದ ಮಾಡಲಾಗಿದ್ದಂತ ಮಾನಹಾನಿ ಕೇಸ್ ರದ್ದು ಪಡಿಸಲು ಹೈಕೋರ್ಟ್ ನಕಾರ ವ್ಯಕ್ತ ಪಡಿಸಿದೆ. ಈ ಮೂಲಕ ಕರ್ನಾಟಕ ಬಿಜೆಪಿಗೆ ಬಿಗ್ ಶಾಕ್ ನೀಡಲಾಗಿದೆ. 2019ರಲ್ಲಿ ಶಿವಾಜಿನಗರದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಹಷದ್ ಅವರ ಬಗ್ಗೆ ಕರ್ನಾಟಕ ಬಿಜೆಪಿಯಿಂದ ನಕಲಿ ವೋಟರ್ ಐಡಿ ಕುರಿತಂತೆ ಟ್ವಿಟ್ ಮಾಡಲಾಗಿತ್ತು. ಈ ಟ್ವಿಟ್ ಮೂಲಕ ನನ್ನ ಮಾನಹಾನಿಯಾಗಿದೆ ಎಂಬುದಾಗಿ ಕೇಸ್ ಹಾಕಿದ್ದರು. ಬಿಜೆಪಿ ವಿರುದ್ಧ ಶಾಸಕ ರಿಜ್ವಾನ್ ಅರ್ಷದ್ ವಿರುದ್ಧ ದೂರು … Continue reading BREAKING: ‘ಕರ್ನಾಟಕ ಬಿಜೆಪಿ’ಗೆ ಬಿಗ್ ಶಾಕ್: ಮಾನಹಾನಿ ಕೇಸ್ ರದ್ದತಿಗೆ ‘ಹೈಕೋರ್ಟ್ ನಕಾರ’