ಮಂಡ್ಯ : ಡಿಸೆಂಬರ್‌ 30ಕ್ಕೆ ಮಂಡ್ಯದಲ್ಲಿ ಬೃಹತ್‌ ಬಿಜೆಪಿ  ಸಮಾವೇಶ ಆಯೋಜಿಸಲಾಗಿದೆ ಈ ಕಾರ್ಯಕ್ರಮಕ್ಕೆ ಗೃಹ ಸಚಿವ ಅಮಿತ್‌ ಶಾ ಆಗಮಿಸಲಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷ ಗೆಲುವಿಗಾಗಿ ರಣತಂತ್ರ ರೂಪಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ

BIGG NEWS: ಬೆಳ್ತಂಗಡಿಯಲ್ಲಿ ಶಾಲಾ ಬಸ್‌ & ಗೂಡ್ಸ್‌ ಆಟೋ ನಡುವೆ ಡಿಕ್ಕಿ : ಓರ್ವ ಸಾವು, ಮೂವರ ಸ್ಥಿತಿ ಗಂಭೀರ

ಡಿ.30ಕ್ಕೆ ಗೃಹ ಸಚಿವ ಅಮಿತ್‌ ಶಾ ಆಗಮಿಸಿ, ಸರ್ಕಾರಿ ಕಾರ್ಯಕ್ರಮವಾದ ಮನ್‌ಮುಲ್‌ನ ಮೆಗಾ ಡೈರಿ(MANMUL Mega-Dairy) ಉದ್ಘಾಟನೆ  ಮಾಡಲಿದ್ದಾರೆ. ಬಳಿಕ ಅಮಿತ್‌ ಶಾ ಪಕ್ಷದ ಕಾರ್ಯಕ್ರಮದಲ್ಲೂ ಭಾಗಿಯಾಗಲಿದ್ದಾರೆ.

BIGG NEWS: ಬೆಳ್ತಂಗಡಿಯಲ್ಲಿ ಶಾಲಾ ಬಸ್‌ & ಗೂಡ್ಸ್‌ ಆಟೋ ನಡುವೆ ಡಿಕ್ಕಿ : ಓರ್ವ ಸಾವು, ಮೂವರ ಸ್ಥಿತಿ ಗಂಭೀರ

ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳ ಪೈಕಿ ಕನಿಷ್ಟ ಐದು ಕ್ಷೇತ್ರದಲ್ಲಿ‌ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಹೈಕಮಾಂಡ್‌ನಿಂದ ರಾಜ್ಯದ ನಾಯಕರಿಗೆ ಸೂಚನೆ ಬಂದ ಹಿನ್ನೆಲೆ  ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷ ಗೆಲುವಿಗಾಗಿ ಬಿಜೆಪಿ  ಸಮಾವೇಶ ಮಾಡುವ ಮೂಲಕ ರಣಕಹಳೆ ಮೂಡಿಸಲಿದ್ದಾರೆ. ಈ ಕಾರಣದಿಂದ ರಾಜ್ಯದ ನಾಯಕರು ಮಂಡ್ಯ ಜಿಲ್ಲೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು. ಈ ಬಾರಿ ಮಂಡ್ಯದಲ್ಲಿ ಬಿಜೆಪಿ ಪಕ್ಷ ಗೆಲುವಿಗಾಗಿ ಪಕ್ಷದ ನಾಯಕರನ್ನು ಬಲ ಪಡಿಸಲು ಸಿದ್ದತೆ ಮಾಡಲಾಗುವ ಸಾಧ್ಯತೆ ಇದೆ

BIGG NEWS: ಬೆಳ್ತಂಗಡಿಯಲ್ಲಿ ಶಾಲಾ ಬಸ್‌ & ಗೂಡ್ಸ್‌ ಆಟೋ ನಡುವೆ ಡಿಕ್ಕಿ : ಓರ್ವ ಸಾವು, ಮೂವರ ಸ್ಥಿತಿ ಗಂಭೀರ

Share.
Exit mobile version