ಬೀದರ್ : ನೀರಿನ ಟ್ಯಾಂಕಿಗೆ ಬಿದ್ದು ‘ಅಲೆಮಾರಿ’ ಜನಾಂಗದ ವ್ಯಕ್ತಿ ಆತ್ಮಹತ್ಯೆ

ಬೀದರ್ : ನೀರಿನ ಟ್ಯಾಂಕ್ ಗೆ ಬಿದ್ದು ಅಲೆಮಾರಿ ಜನಾಂಗದ ವ್ಯಕ್ತಿ ಒಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್ ತಾಲೂಕಿನ ಅಣದೂರು ಗ್ರಾಮದಲ್ಲಿ ನಡೆದಿರುವ ಘಟನೆಯಾಗಿದೆ. ಹೌದು ನೀರಿನ ಟ್ಯಾಂಕಿಗೆ ಬಿದ್ದು ಅಲೆಮಾರಿ ಜನಾಂಗದ ರಾಜು ಎನ್ನುವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಕಳೆದ ಹತ್ತು ವರ್ಷದಿಂದ ಅಣದೂರಿನಲ್ಲಿ ಅಲೆಮಾರಿ ಜನಾಂಗ ವಾಸವಿತ್ತು ಎನ್ನಲಾಗುತ್ತಿದೆ.ಕಳೆದ ಐದು ಆರು ದಿನಗಳ ಹಿಂದೆ ಟ್ಯಾಂಕಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ. ಐದಾರು ದಿನಗಳಿಂದ ಗ್ರಾಮಸ್ಥರು ಕೂಡ ಅದೇ ನೀರನ್ನು … Continue reading ಬೀದರ್ : ನೀರಿನ ಟ್ಯಾಂಕಿಗೆ ಬಿದ್ದು ‘ಅಲೆಮಾರಿ’ ಜನಾಂಗದ ವ್ಯಕ್ತಿ ಆತ್ಮಹತ್ಯೆ