BREAKING: ಬೀದರ್ ನಲ್ಲಿ ಘೋಷರ ದುರಂತ: ಕಟ್ಟಡ 3ನೇ ಮಹಡಿಯಿಂದ ಬಿದ್ದು ಕಾರ್ಮಿಕ ಸಾವು

ಬೀದರ್: ಜಿಲ್ಲೆಯ ಕಟ್ಟಡವೊಂದರ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಕಾರ್ಮಿಕನೋರ್ವ ಸಾವನ್ನಪ್ಪಿರುವಂತ ಘೋರ ಘಟನೆ ನಡೆದಿದೆ. ಈ ಘಟನೆಗೆ ಮಾಲೀಕರು, ಗುತ್ತಿಗೆದಾರರೇ ಕಾರಣ ಎಂಬುದಾಗಿ ಪೋಷಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಬೀದರ್ ಜಿಲ್ಲೆಯ ವಿದ್ಯಾನಗರದಲ್ಲಿ ಮೂರು ದಿನಗಳ ಹಿಂದೆ ನಡೆದಿದ್ದಂತ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ಮೂರನೇ ಮಹಡಿಯ ಕಟ್ಟಡವೊಂದರಿಂದ ಕಾರ್ಮಿಕ ಇಮ್ಯಾನುಯೆಲ್ (23) ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಕಾರ್ಮಿಕ ಇಮ್ಯಾನುಯೆಲ್ ಕಟ್ಟಡದ ಮೂರನೇ ಮಹಡಿಯಿಂದ ಕೆಳಗೆ ಬೀಳುತ್ತಿರುವಂತ ದೃಶ್ಯ ಸಮೀಪದ ಸಿಸಿಟಿವಿಯೊಂದರಲ್ಲಿ ಸೆರೆಯಾಗಿದೆ. ಈ … Continue reading BREAKING: ಬೀದರ್ ನಲ್ಲಿ ಘೋಷರ ದುರಂತ: ಕಟ್ಟಡ 3ನೇ ಮಹಡಿಯಿಂದ ಬಿದ್ದು ಕಾರ್ಮಿಕ ಸಾವು