BIGG NEWS: ಬೆಂಗಳೂರಿನ ಬಾರ್‌ ಗಳಿಗೆ ಕನ್ನಡಾಂಭೆ ಭುವನೇಶ್ವರಿ ಫೋಟೋ ದುಬಾರಿ ಬೆಲೆಗೆ ಮಾರಾಟ; ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ

ಬೆಂಗಳೂರು: ಅಕ್ರಮವಾಗಿ ಹಣ ಲೂಟಿ ಮಾಡಲು ಮುಂದಾದ ಅಬಕಾರಿ ಇಲಾಖೆ ಇದೀಗ ಕನ್ನಡ ರಾಜ್ಯೋತ್ಸವ ಹೆಸರಿನಲ್ಲಿ ತಾಯಿ ಭುವನೇಶ್ವರಿಗೆ ಅವಮಾನ ಮಾಡಲಾಗಿದೆ. ಕನ್ನಡಾಂಬೆ ಭುವನೇಶ್ವರಿ ಕನ್ನಡ ರಾಜ್ಯೋತ್ಸವ ಹೆಸರಿನಲ್ಲಿ ಬೆಂಗಳೂರಿನ ಬಾರ್, ವೈನ್ಸ್, ಪಬ್​​ಗಳಿಗೆ ದುವಾರಿ ಬೆಲೆಗೆ ಫೋಟೋವನ್ನು ನೀಡಿರುವುದು ಕೇಳಿಬಂದಿದೆ. BREAKING NEWS: ಅರಮನೆ ಮೈದಾನದಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ: ವಿಡಿಯೋ ಕಾನ್ಫರೆನ್ಸ್‌ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾಷಣ ಹೈಲೆಟ್ಸ್‌ ಇಲ್ಲಿದೆ   ₹ 1 ಸಾವಿರದಿಂದ ₹ 5 ಸಾವಿರದವರೆಗೆ ಹಣ … Continue reading BIGG NEWS: ಬೆಂಗಳೂರಿನ ಬಾರ್‌ ಗಳಿಗೆ ಕನ್ನಡಾಂಭೆ ಭುವನೇಶ್ವರಿ ಫೋಟೋ ದುಬಾರಿ ಬೆಲೆಗೆ ಮಾರಾಟ; ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ