BIGG NEWS: ಧಾರವಾಡದಲ್ಲಿ ಕುಡಿದ ಮತ್ತಿನಲ್ಲಿ ಹೆಂಡ್ತಿಯನ್ನೇ ಕೊಂದ ಭೂಪ

ಧಾರವಾಡ: ನಗರದಲ್ಲಿ ತನ್ನ ಪಾಡಿಗೆ ತಾನು ಮೂಲಂಗಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಪತ್ನಿಯನ್ನು ಪತಿಯೇ ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ. HEALTH TIPS: ಬೆಳಗ್ಗೆ ಯೋಗ ಮಾಡುವುದರಿಂದ ಏಷ್ಟೇಲ್ಲಾ ಲಾಭವಿದೆ ಗೊತ್ತಾ? ಇಲ್ಲಿದೆ ಮಾಹಿತಿ   42 ವರ್ಷದ ಮಂಜವ್ವ ಪಠಾದ್ ಮೃತ ದುರ್ದೈವಿ. ಪತಿ ಗದಿಗೆಪ್ಪ ಎಂಬಾತ ಆಕೆಯನ್ನು ಕೊಲೆ ಮಾಡಿದ್ದಾನೆ. ಆಕೆಯ ಗಂಡ ಕುಡಿತದ ಚಟ್ಟಕ್ಕೆ ಬಿದ್ದಿದ್ದ. ಈ ಹಿನ್ನೆಲೆಯಲ್ಲಿ ಪ್ರತಿನಿತ್ಯ ಗಂಡ- ಹೆಂಡ್ತಿ ಜಗಳ ಮಾಡಿಕೊಳ್ಳುತ್ತಿದ್ದರು. ಕಳೆದ ರಾತ್ರಿ … Continue reading BIGG NEWS: ಧಾರವಾಡದಲ್ಲಿ ಕುಡಿದ ಮತ್ತಿನಲ್ಲಿ ಹೆಂಡ್ತಿಯನ್ನೇ ಕೊಂದ ಭೂಪ