BIGG NEWS: ರಾಜ್ಯಾದ್ಯಂತ ಪಿಎಫ್ ಐ ಮುಖಂಡರ ಮನೆಗಳ ಪೊಲೀಸರ ದಾಳಿಗೆ ಭಾಸ್ಕರ್ ಪ್ರಸಾದ್ ಖಂಡನೆ; ಕೇಂದ್ರದ ಅಣತಿಯಂತೆ ಪಿಎಫ್​ಐ ಮೇಲೆ ನಡೆದಿದೆ

ಕಲಬುರಗಿ: ರಾಜ್ಯಾದ್ಯಂತ ಪಿಎಫ್ ಐ ಮುಖಂಡರ ಮನೆಗಳ ಪೊಲೀಸರು ದಾಳಿ ಮಾಡಿ 40 ಕ್ಕೂ ಹೆಚ್ಚು ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ. ಇದಕ್ಕೆ ಎಸ್​ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಖಂಡಿಸಿದ್ದಾರೆ. BIGG NEWS: PAY CM ಕ್ಯಾಂಪೇನ್‌ ಗೆ ಬಿ.ಸಿ ಪಾಟೀಲ್‌ ಕಿಡಿ; ಕಾಂಗ್ರೆಸ್ ಎಷ್ಟು ಸತ್ಯಹರಿಶ್ಚಂದ್ರರೆಂದು ನೋಡಿಕೊಳ್ಳಲಿ- ಬಿ.ಸಿ ಪಾಟೀಲ್ ವಾಗ್ದಾಳಿ ನಗರದಲ್ಲಿ ಮಾತನಾಡಿದ ಅವರು, ಪೊಲೀಸರು ಕೇಂದ್ರ ಸರ್ಕಾರದ ಅಣತಿಯಂತೆ ಪೊಲೀಸರು ದಾಳಿ ಮಾಡಿದ್ದಾರೆ.ಪ್ರತಿಭಟನೆ ಮಾಡಬಹುದು ಎನ್ನುವ ಕಾರಣಕ್ಕೆ ಹಲವರನ್ನು ವಶಕ್ಕೆ ಪಡೆದಿದ್ದಾರೆ. … Continue reading BIGG NEWS: ರಾಜ್ಯಾದ್ಯಂತ ಪಿಎಫ್ ಐ ಮುಖಂಡರ ಮನೆಗಳ ಪೊಲೀಸರ ದಾಳಿಗೆ ಭಾಸ್ಕರ್ ಪ್ರಸಾದ್ ಖಂಡನೆ; ಕೇಂದ್ರದ ಅಣತಿಯಂತೆ ಪಿಎಫ್​ಐ ಮೇಲೆ ನಡೆದಿದೆ