BIG NEWS: 5ನೇ ದಿನಕ್ಕೆ ಕಾಲಿಟ್ಟ ʻಭಾರತ್ ಜೋಡೊ ಯಾತ್ರೆʼ: ಕೇರಳ ಪ್ರವೇಶಿಸಿದ ಕಾಂಗ್ರೆಸ್ ನಾಯಕರು | Bharat Jodo Yatra

ತಿರುವನಂತಪುರಂ (ಕೇರಳ): ಪಕ್ಷದ ಸಂಸದ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ನ ಭಾರತ್ ಜೋಡೊ ಯಾತ್ರೆ ಐದನೇ ದಿನಕ್ಕೆ ಕಾಲಿಟ್ಟಿದ್ದು, ಯಾತ್ರೆಯು ಇಂದು ಕೇರಳಕ್ಕೆ ಪ್ರವೇಶಿಸಿದೆ. ಕಾಂಗ್ರೆಸ್ ನಾಯಕರು ಕೇರಳ ಮತ್ತು ತಮಿಳುನಾಡು ಗಡಿಯ ಸಮೀಪದಲ್ಲಿರುವ ಸಣ್ಣ ಪಟ್ಟಣವಾದ ಪರಸ್ಸಾಲವನ್ನು ತಲುಪಿದೆ. Congress’ #BharatJodoYatra led by party MP Rahul Gandhi enters its Kerala leg; visuals from Parassala, Thiruvananthapuram. pic.twitter.com/r1sCyaYByP — ANI (@ANI) September 11, 2022 ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,500 … Continue reading BIG NEWS: 5ನೇ ದಿನಕ್ಕೆ ಕಾಲಿಟ್ಟ ʻಭಾರತ್ ಜೋಡೊ ಯಾತ್ರೆʼ: ಕೇರಳ ಪ್ರವೇಶಿಸಿದ ಕಾಂಗ್ರೆಸ್ ನಾಯಕರು | Bharat Jodo Yatra