ನಾಳೆ ಭಾರತ್ ಬಂದ್: ಆ.21ರಂದು ಏನಿರುತ್ತೆ.? ಏನಿರಲ್ಲ? ಇಲ್ಲಿದೆ ಮಾಹಿತಿ | Bharat Bandh

ನವದೆಹಲಿ: ಎಸ್ಸಿ/ಎಸ್ಟಿ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ವಿರೋಧಿಸಿ ಮೀಸಲಾತಿ ಬಚಾವೋ ಸಂಘರ್ಷ ಸಮಿತಿ ಆಗಸ್ಟ್ 21 ರಂದು (ಬುಧವಾರ) ಭಾರತ್ ಬಂದ್ಗೆ ಕರೆ ನೀಡಿದೆ. ಹಾಗಾದ್ರೇ ಈ ಸಂದರ್ಭದಲ್ಲಿ ಏನಿರುತ್ತೆ.? ಏನಿರಲ್ಲ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಮುಂದೆ ಓದಿ. ಮುಷ್ಕರಕ್ಕೆ ರಾಜಸ್ಥಾನದ ಎಸ್ಸಿ / ಎಸ್ಟಿ ಗುಂಪುಗಳಿಂದ ಬೆಂಬಲ ದೊರೆತಿದೆ. ವ್ಯಾಪಕ ಭಾಗವಹಿಸುವಿಕೆಯನ್ನು ಕಾಣುವ ನಿರೀಕ್ಷೆಯಿದೆ. ಬುಧವಾರದ ಬಂದ್ ಎದುರಿಸಲು ಕಾನೂನು ಜಾರಿ ಸಂಸ್ಥೆಗಳು ಸಜ್ಜಾಗಿವೆ. ಪ್ರತಿಭಟನೆಯ ಹಿಂದಿನ ಕಾರಣವೇನು? ಪರಿಶಿಷ್ಟ … Continue reading ನಾಳೆ ಭಾರತ್ ಬಂದ್: ಆ.21ರಂದು ಏನಿರುತ್ತೆ.? ಏನಿರಲ್ಲ? ಇಲ್ಲಿದೆ ಮಾಹಿತಿ | Bharat Bandh