BIGG NEWS : ಇಂದು ʼಹನುಮಮಾಲೆ ವಿಸರ್ಜನೆʼಗಾಗಿ ಅಂಜಿನಾದ್ರಿ ಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ | Anjinadri hill

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನಐತಿಹಾಸಿಕ ಪ್ರಸಿದ್ದ ಅಂಜಿನಾದ್ರಿಯಲ್ಲಿ ಮಾಲೆ ವಿಸರ್ಜನೆಗೆ ಹನುಮ ಮಾಲಾಧಾರಿಗಳು ರಾತ್ರಿಯಿಂದಲೇ ಬೆಟ್ಟವನ್ನು ಹತ್ತುತ್ತಿದ್ದು, ಈ ಭಾರಿ ಭಕ್ತಸಾಗರವೇ ಹರಿದುಬಂದಿದೆ BIGG NEWS: ರೌಡಿಗಳ ಸೇರ್ಪಡೆ ವಿಚಾರ ಬಿಜೆಪಿ ಪಕ್ಷಕ್ಕೆ ಶೋಭೆ ತರುವುದಿಲ್ಲ; ಪ್ರಮೋದ್‌ ಮುತಾಲಿಕ್‌ ಕಿಡಿ ಇಂದು ಹನುಮ ವ್ರತ ಪ್ರಯುಕ್ತ ಮಾಲೆ ವಿಸರ್ಜನಾ ಕಾರ್ಯವು ಅಂಜಿನಾದ್ರಿ ಬೆಟ್ಟದಲ್ಲಿ ಪ್ರತಿ ವರ್ಷ ನಡೆಯುತ್ತದೆ. ಅದರಲ್ಲು ಕರ್ನಾಟಕದ ನಾನಾ ಭಾಗದಲ್ಲಿ ಪ್ರತಿ ವರ್ಷವೂ ಹನುಮ ಮಾಲಾಧಾರಿಗಳು ಭಕ್ತಿಯಿಂದಲೇ 41 ದಿನ, 21 ದಿನ, 11 ದಿನ, … Continue reading BIGG NEWS : ಇಂದು ʼಹನುಮಮಾಲೆ ವಿಸರ್ಜನೆʼಗಾಗಿ ಅಂಜಿನಾದ್ರಿ ಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ | Anjinadri hill