ಮಂಡ್ಯ: ಜೆಡಿಎಸ್‌ ನ ಎಲ್ಲಾ ಶಾಸಕರು ಮೇಲುಕೋಟೆಗೆ ಬಂದು ಆಣೆ- ಪ್ರಮಾಣ ಮಾಡಲಿ ಎಂಬ ಸಂಸದೆ ಸುಮಲತಾ ಅವರಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿಕಾರಿದ್ದಾರೆ. ಮಾತನಾಡಿದ ಅವರು, ಭೂತದ ಬಾಯಿಲ್ಲಿ ಭಗವದ್ಗೀತೆ ವಾಗ್ದಾಳಿ ನಡೆಸಿದ್ದಾರೆ.

BIGG NEWS: ಜನವರಿಯಲ್ಲಿ ಮೂರು ದಿನ ಬೆಂಗಳೂರಿನಲ್ಲಿ ವಿಶ್ವಮಟ್ಟದ ಸಿರಿಧಾನ್ಯ ಮೇಳ; ಸಚಿವ ಬಿ.ಸಿ.ಪಾಟೀಲ

 

ನಗರದಲ್ಲಿ ಮಾತನಾಡಿದ ಅವರು, ಶಾಸಕರು, ದೆವ್ವದ ಜೊತೆ ಯಾರಾದರೂ ಆಣೆ, ಪ್ರಮಾಣಕ್ಕೆ ಹೋಗ್ತಾರಾ? ಸಂಸದ ಮಾತು ಕೇಳಿದ್ರೆ ಭೂತದ ಬಾಯಿಲ್ಲಿ ಭಗವದ್ಗೀತೆ ಕೇಳಿದಂತಿದೆ. ಅವರ್ಯಾರೋ ಕರೆದರೆ ಆಣೆ, ಪ್ರಮಾಣ ಮಾಡಲು ಆಗುತ್ತಾ? ನಮಗೆ ದೇವರ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಇನ್ನು ಸಂಸದೆ ಸುಮಲತಾ ಮೊದಲ ರಾಷ್ಟ್ರೀಯ ಹೆದ್ದಾರಿ ಡೀಲ್‌ ಬಗ್ಗೆ ಹೇಳಲಿ. ತಮ್ಮವರನ್ನ ಏಟ್ರೀಯಾ ಹೋಟೆಲ್‌ ಗೆ ಏಕೆ ಕಳುಹಿಸಿದ್ರು? ಹೇಳಲಿ ಎಂದು ಹೇಳಿದ್ದಾರೆ.

Share.
Exit mobile version