BREAKING NEWS: ಭಗತ್‌ ಸಿಂಗ್‌ ಪಠ್ಯಕ್ಕೆ ಕೊಕ್‌, ಮತ್ತೊಂದು ವಿವಾದಕ್ಕೆ ನಾಂದಿ|Bhagat Singh

ಬೆಂಗಳೂರು: ರಾಜ್ಯದಲ್ಲಿ ಕಳೆದ ತಿಂಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಪಠ್ಯ ಪುಸ್ತಕ ಪರಿಷ್ಕರಣೆಯ ವಿವಾದ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ಪ್ರಾರಂಭದಿಂದಲೂ ಕೂಡ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಿಂದ ತುಂಬಾ ಅಡ್ಡಿಗಳು ಕೇಳಿ ಬರುತ್ತಿತ್ತು. ಇದೀಗ ವಿವಾದ ತಣ್ಣಾಗಾಯ್ತು ಅನ್ನುವಷ್ಟರಲ್ಲಿ  ಶಿಕ್ಷಣ ಇಲಾಖೆ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.   BIGG NEWS: ಸೋಮವಾರದಿಂದ ಮತ್ತೆ ಆಪರೇಷನ್ ಬುಲ್ಡೋಜರ್ ಆರಂಭ; ದೊಡ್ಡವರ ಬೇಟೆಗೆ ಜಂಟಿ ಸರ್ವೇ ಅಸ್ತ್ರ   ಅಷ್ಟೇ ಅಲ್ಲದೆ ಈ ಬಗ್ಗೆ ಹೋರಾಟಕ್ಕೂ ಕಾರಣವಾಗಿತ್ತು. ಆದ್ರೆ ಎಷ್ಟೇ ವಿರೋಧಿಸಿದ್ರೂ … Continue reading BREAKING NEWS: ಭಗತ್‌ ಸಿಂಗ್‌ ಪಠ್ಯಕ್ಕೆ ಕೊಕ್‌, ಮತ್ತೊಂದು ವಿವಾದಕ್ಕೆ ನಾಂದಿ|Bhagat Singh