BIGG NEWS : ಎಚ್ಚರ..! ಕೆಎಸ್‌ಆರ್‌ಟಿಸಿಯ ಈ ನೇಮಕಾತಿ ಜಾಹೀರಾತು ಸುಳ್ಳು : ಮುಖ್ಯಸ್ಥ ಮರಿಗೌಡ ಸ್ಪಷ್ಟನೆ

ಬೆಂಗಳೂರು :  ಕರ್ನಾಟಕ  ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ)ಯಲ್ಲಿ ಕೆಲಸ ಖಾಲಿ ಇದೆ ಎಂಬ ನೇಮಕಾತಿ ಜಾಹೀರಾತು ಒಂದು ಹರಿದಾಡುತ್ತಿದೆ. ಇದು ನಕಲಿಯಾಗಿದ್ದು, ಈ ಕುರಿತು ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ. BREAKING NEWS : ಬೆಂಗಳೂರಿನಲ್ಲಿ ‘BMTC’ ಬಸ್ ಹರಿದು ಬಾಲಕಿ ಬಲಿ : ಚಾಲಕ ಅರೆಸ್ಟ್ ಕೆಎಸ್‌ಆರ್‌ಟಿಸಿಯಲ್ಲಿ ಡ್ರೈವರ್ ಹುದ್ದೆಗಳು ಖಾಲಿ ಇವೆ ಎಂಬ ಜಾಹೀರಾತು ಇದಾಗಿದೆ. ಮಂಗಳೂರು 250, ಪುತ್ತೂರು 200, ಚಾಮರಾಜನಗರ 100, ರಾಮನಗರದ ವಿಭಾಗದಲ್ಲಿ … Continue reading BIGG NEWS : ಎಚ್ಚರ..! ಕೆಎಸ್‌ಆರ್‌ಟಿಸಿಯ ಈ ನೇಮಕಾತಿ ಜಾಹೀರಾತು ಸುಳ್ಳು : ಮುಖ್ಯಸ್ಥ ಮರಿಗೌಡ ಸ್ಪಷ್ಟನೆ