ಬೆಂಗಳೂರಿನ ‘ಖಾಲಿ ನಿವೇಶನ ಮಾಲೀಕ’ರೇ ಹುಷಾರ್.! ಸ್ವಚ್ಛತೆ ಕಾಪಾಡದಿದ್ದರೇ BBMP ನೋಟೀಸ್, ದಂಡ ಫಿಕ್ಸ್

ಬೆಂಗಳೂರು: ನಗರದಲ್ಲಿ ಡೆಂಗ್ಯೂ ಕೇಸ್ ಹೆಚ್ಚಾದ ಬೆನ್ನಲ್ಲೇ, ಬಿಬಿಎಂಪಿಯಿಂದ ಸ್ವಚ್ಛತೆಗೆ ಆದ್ಯತೆಯನ್ನು ನೀಡಲಾಗುತ್ತಿದೆ. ಈ ಕಾರಣಕ್ಕೇ ಬೆಂಗಳೂರಿನ ಖಾಲಿ ನಿವೇಶನ ಮಾಲೀಕರೇ ಎಚ್ಚರ ಎನ್ನುವಂತೆ ಖಾಲಿ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಬಿಬಿಎಂಪಿ ಸೂಚಿಸಿದೆ. ಒಂದು ವೇಳೆ ನಿಯಮ ಮೀರಿದ್ರೇ ನೋಟಿಸ್ ನೀಡಿ, ದಂಡವನ್ನು ವಿಧಿಸುವಂತ ಎಚ್ಚರಿಕೆ ನೀಡಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡದ ಖಾಲಿ ನಿವೇಶನಗಳನ್ನು ಗುರುತಿಸಿ ಮಾಲೀಕರಿಗೆ ನೋಟೀಸ್ ನೀಡಿ ದಂಡ ವಿಧಿಸಬೇಕೆಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ರವರು ಅಧಿಕಾರಿಗಳಿಗೆ ಸೂಚನೆ … Continue reading ಬೆಂಗಳೂರಿನ ‘ಖಾಲಿ ನಿವೇಶನ ಮಾಲೀಕ’ರೇ ಹುಷಾರ್.! ಸ್ವಚ್ಛತೆ ಕಾಪಾಡದಿದ್ದರೇ BBMP ನೋಟೀಸ್, ದಂಡ ಫಿಕ್ಸ್