‘ಪ್ರವಾಸಿ’ಗರೇ ಹುಷಾರ್.! ‘ಪ್ರವಾಸಿ ತಾಣ’ಗಳಲ್ಲಿ ಪುಂಡಾಟಿಕೆ ಮೆರೆದ್ರೆ ಬೀಳುತ್ತೆ ಕೇಸ್, ವಾಹನವೂ ಸೀಜ್

ಚಿಕ್ಕಮಗಳೂರು: ಜಿಲ್ಲೆಯ ಪ್ರವಾಸಿ ತಾಣಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಧೂಮಪಾನ ನಿಷೇಧಿಸಲಾಗಿದೆ. ಹೀಗಿದ್ದರೂ ನಿಯಮ ಮೀರಿದಂತ ಪ್ರವಾಸಿಗರಿಗೆ ಪೊಲೀಸರು ಕೇಸ್, ವಾಹನ ಸೀಜ್ ಮಾಡಿ ಬಿಸಿ ಮುಟ್ಟಿಸಿದ್ದಾರೆ. ಹೌದು..  ಪ್ರವಾಸಿ ಸ್ಥಳದಲ್ಲಿ ಮದ್ಯಪಾನ ಮತ್ತು ಧೂಮಪಾನ ಮಾಡಿ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡಿದ ಆರೋಪದ ಮೇಲೆ ಪೊಲೀಸರು ಚಿಕ್ಕಮಗಳೂರಲ್ಲಿ ಹಲವರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರಮನೆಗೆ ಆಗಮಿಸಿದ್ದ ಕೆಲವರು ಮದ್ಯಪಾನ ಮಾಡಿ ನಡು ರಸ್ತೆಯಲ್ಲಿ ಕುಣಿದಾಡುತ್ತಿದ್ದ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ … Continue reading ‘ಪ್ರವಾಸಿ’ಗರೇ ಹುಷಾರ್.! ‘ಪ್ರವಾಸಿ ತಾಣ’ಗಳಲ್ಲಿ ಪುಂಡಾಟಿಕೆ ಮೆರೆದ್ರೆ ಬೀಳುತ್ತೆ ಕೇಸ್, ವಾಹನವೂ ಸೀಜ್