ರಾಜ್ಯದ ‘ಸರ್ಕಾರಿ ನೌಕರ’ರೇ ಎಚ್ಚರ.! ‘ರಾಜಕೀಯ ಪಕ್ಷದ ಪರ ಸಂದೇಶ ಫಾರ್ವರ್ಡ್’ ಮಾಡಿದ್ರೂ ಕಾನೂನು ಕ್ರಮ ಫಿಕ್ಸ್!

ಹಾಸನ: ರಾಜ್ಯ ಸರ್ಕಾರಿ ನೌಕರರು ರಾಜಕೀಯ ಪಕ್ಷಗಳ ಪರವಾಗಿ ಸಂದೇಶಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ. ಒಂದು ವೇಳೆ ಯಾವುದೇ ಪಕ್ಷದ ಪರವಾಗಿ ಸಂದೇಶವನ್ನು ಫಾರ್ವರ್ಡ್ ಮಾಡಿದ್ರೂ, ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮುಂದೆ ಸುದ್ದಿ ಓದಿ. ಹಾಸನದ ಡಿಡಿಪಿಐ ಕಚೇರಿಯಲ್ಲಿ ಎಫ್ ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದಂತ ಬಿ.ಹೆಚ್ ಮಂಜುನಾಥ್ ಎಂಬುವರು ಬಿಜೆಪಿ ಪರವಿದ್ದಂತ ಸಂದೇಶವೊಂದನ್ನು ಪ್ರೀತಂ ಜೆ ಗೌಡ ಹಾಸನ ಎಂಎಲ್ಎ ಎಂಬ ವಾಟ್ಸ್ … Continue reading ರಾಜ್ಯದ ‘ಸರ್ಕಾರಿ ನೌಕರ’ರೇ ಎಚ್ಚರ.! ‘ರಾಜಕೀಯ ಪಕ್ಷದ ಪರ ಸಂದೇಶ ಫಾರ್ವರ್ಡ್’ ಮಾಡಿದ್ರೂ ಕಾನೂನು ಕ್ರಮ ಫಿಕ್ಸ್!