‘ಸಾಮಾಜಿಕ ಜಾಲತಾಣ’ಗಳಲ್ಲಿ ಮಕ್ಕಳಿಗೆ ಸಂಬಂಧಿಸಿದ ಸುದ್ದಿ ಹಾಕೋ ಮುನ್ನ ಎಚ್ಚರ.! ಯಾಕೆ ಅಂತ ಈ ಸುದ್ದಿ ಓದಿ

ಶಿವಮೊಗ್ಗ: ಮಕ್ಕಳಿಗೆ ( Children ) ಸಂಬಂಧಿಸಿದಂತ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ( Social Medea ) ಹಂಚೋ ಮುನ್ನಾ ಎಚ್ಚರಿಕೆ ವಹಿಸಬೇಕು. ಇಲ್ಲ ಅಂದರೇ ಏನು ಆಗಲಿದೆ ಎನ್ನುವ ಬಗ್ಗೆ, ಈ ಘಟನೆಯೇ ಸಾಕ್ಷಿ. ಅಂತದ್ದು ಏನು ಅಂದು ಮುಂದೆ ಸುದ್ದಿ ಓದಿ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪದ ಸಾಮಾಜಿಕ ಕಾರ್ಯಕರ್ತ ಹಾಗೂ ಪತ್ರಕರ್ತ ಓಂಕಾರ ತಾಳಗುಪ್ಪ, ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾಗೆಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಮೇಲೆ, ಅಲ್ಲಿನ … Continue reading ‘ಸಾಮಾಜಿಕ ಜಾಲತಾಣ’ಗಳಲ್ಲಿ ಮಕ್ಕಳಿಗೆ ಸಂಬಂಧಿಸಿದ ಸುದ್ದಿ ಹಾಕೋ ಮುನ್ನ ಎಚ್ಚರ.! ಯಾಕೆ ಅಂತ ಈ ಸುದ್ದಿ ಓದಿ