BREAKING NEWS : ʻ ಕಬಡ್ಡಿ ಆಟ ʼ ಆಡುವ ಮುನ್ನಎಚ್ಚರ..! ಕಬಡ್ಡಿಪಂದ್ಯದ ವೇಳೆಯೇ, ಹೃದಯಘಾತದಿಂದ ʻ ಆಟಗಾರ ಸಾವು ʼ

ತಮಿಳುನಾಡು  : ಎಚ್ಚರ ಎಚ್ಚರ.. ಕಬಡ್ಡಿ ಆಟ ಆಡುವ ಮುನ್ನ ಹುಷಾರ್‌ ಆಗಿರಲೇ ಬೇಕು. ನಿನ್ನೆ ತಮಿಳುನಾಡಿನ  ಮಾನಾಡಿ ಕುಪ್ಪಂ ಬಳಿಯಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಪರುಂತಿ ಸಮೀಪದ ಮಂಡಿಕುಪ್ಪಂನಲ್ಲಿ ಆಯೋಜಿಸಲಾಗಿತ್ತು.  ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ದ್ವಿತೀಯ ವರ್ಷದ ವಿದ್ಯಾಭ್ಯಾಸ ಮಾಡುತ್ತಿದ್ದ ವಿಮಾನಲ್‌ರಾಜ್‌ ಎಂಬಾತ ಕಬಡ್ಡಿ ಪಂದ್ಯದ ವೇಳೆ ಹೃದಯಘಾತದಿಂದ ಆಟಗಾಟಗಾರ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ BIGG NEWS: ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಕೇಸ್‌ಗೆ ಸ್ಪೋಟಕ ಟ್ವಿಸ್ಟ್‌: ಬಿ.ರಿಪೋರ್ಟ್‌ ಪ್ರಶ್ನಿಸಿ ಹೈಕೋರ್ಟ್‌, ʼಸುಪ್ರೀಂʼಗೆ ಹೋಗಲಿ … Continue reading BREAKING NEWS : ʻ ಕಬಡ್ಡಿ ಆಟ ʼ ಆಡುವ ಮುನ್ನಎಚ್ಚರ..! ಕಬಡ್ಡಿಪಂದ್ಯದ ವೇಳೆಯೇ, ಹೃದಯಘಾತದಿಂದ ʻ ಆಟಗಾರ ಸಾವು ʼ