BREAKING: ಬೆಂಗಳೂರಲ್ಲಿ ಹೊಟ್ಟೆ ನೋವಿಗೆ ಚಿಕಿತ್ಸೆ ಪಡೆದು ಬಂದಿದ್ದ ಯುವಕ ದಿಢೀರ್ ಸಾವು

ಬೆಂಗಳೂರು: ನಗರದಲ್ಲಿ ಹೊಟ್ಟೆನೋವು ಅಂತ ಆಸ್ಪತ್ರೆಗೆ ತೆರಳಿದಂತ ಯುವಕನೊಬ್ಬ ಚಿಕಿತ್ಸೆ ಪಡೆದುಕೊಂಡು ವಾಪಾಸ್ ಆಗಿದ್ದನು. ಮನೆಗೆ ಬಂದ ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಇದು ವೈದ್ಯರ ಎಡವಟ್ಟಿನ ಕಾರಣ ಅಂತ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನ ಕೂಡಿಗೇನಹಳ್ಳಿ ಠಾಣೆಯ ವ್ಯಾಪ್ತಿಯಲ್ಲಿನ ನಾರಾಯಣ ಆಸ್ಪತ್ರೆಗೆ ರಮೇಶ್ ಎಂಬ ಯುವಕ ಹೊಟ್ಟೆನೋವಿನ ಕಾರಣದಿಂದ ಚಿಕಿತ್ಸೆಗೆ ತೆರಳಿದ್ದನು. ಚಿಕಿತ್ಸೆ ಪಡೆದಿದ್ದಂತ ರಮೇಶ್, ಮನೆಗೆ ಮರಳಿದ್ದರು. ಯುವಕ ರಮೇಶ್ ಮನೆಗೆ ಮರಳಿದ ನಂತ್ರ ದಿಢೀರ್ ತಲೆ ಸುತ್ತು ಬಂದು ಕುಸಿದು … Continue reading BREAKING: ಬೆಂಗಳೂರಲ್ಲಿ ಹೊಟ್ಟೆ ನೋವಿಗೆ ಚಿಕಿತ್ಸೆ ಪಡೆದು ಬಂದಿದ್ದ ಯುವಕ ದಿಢೀರ್ ಸಾವು