ಬೆಂಗಳೂರಲ್ಲಿ ಹಣಕ್ಕಾಗಿ ಸಾಕು ಮಕ್ಕಳಿಂದ ಮಹಿಳೆ ಕೊಲೆ ಯತ್ನ: ಮನೆಯಲ್ಲಿದ್ದ ನಗದು, ಚಿನ್ನಾಭರಣ ದರೋಡೆ

ಬೆಂಗಳೂರು : ಹಣ ಮನುಷ್ಯನನ್ನು ಎಂತಹ ಕೀಳು ಮಟ್ಟಕ್ಕೆ ಬೇಕಾದರೂ ಇಳಿಸುತ್ತದೆ ಎನ್ನುವುದಕ್ಕೆ ಇದೇ ಉದಾಹರಣೆ. ಸಾಕು ಮಕ್ಕಳೆ ಹಣಕ್ಕಾಗಿ ತಾಯಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಆರ್​ಎಂಸಿ ಯಾರ್ಡ್ ಮಾರ್ಕೆಟ್​ನಲ್ಲಿ ನಡೆದಿದೆ. ಮೋದಿ ಮತ್ತೊಮ್ಮೆ ಪ್ರಧಾನಿ ಆಗ್ತಾರೆ- ಸಾಹಿತಿ ಎಸ್.ಎಲ್ ಭೈರಪ್ಪ ಅಣ್ಣಮ್ಮ (56) ಚಾಕು ಇರಿತಕ್ಕೊಳಗಾದ ಮಹಿಳೆ ಎಂದು ಹೇಳಲಾಗುತ್ತಿದೆ.ಚಾಕುವಿನಿಂದ ಇರಿದು ಸಾಕು ಮಕ್ಕಳೆ ತಾಯಿಯನ್ನು ಕೊಲೆಗೆ ಯತ್ನಿಸಿಸಿರುವ ಘಟನೆ ನಡೆದಿದ್ದು, ಸಾಕು ಮಕ್ಕಳಾದ ಸುಮಿತ್ರ ಮುನಿರಾಜು ಎನ್ನುವವರಿಂದ ಈ ಕೃತ್ಯ … Continue reading ಬೆಂಗಳೂರಲ್ಲಿ ಹಣಕ್ಕಾಗಿ ಸಾಕು ಮಕ್ಕಳಿಂದ ಮಹಿಳೆ ಕೊಲೆ ಯತ್ನ: ಮನೆಯಲ್ಲಿದ್ದ ನಗದು, ಚಿನ್ನಾಭರಣ ದರೋಡೆ