ಬೆಂಗಳೂರು : ಪತಿಗೆ ಬೇರೆ ಮಹಿಳೆಯೊಂದಿಗೆ ‘ಅನೈತಿಕ’ ಸಂಬಂಧ : ನೊಂದ ಪತ್ನಿ ‘ಆತ್ಮಹತ್ಯೆಗೆ’ ಶರಣು

ಬೆಂಗಳೂರು : ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಆರೋಪ, ಅಪರಿಚಿತ ವ್ಯಕ್ತಿ ವಿರುದ್ಧ ಎಫ್​ಐಆರ್ ದಾಖಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಗ್ರಾಮದ ಸುಬ್ರಮಣ್ಯ ನಗರದ ನಿವಾಸದಲ್ಲಿ ರಾಧಾ (33) ಎನ್ನುವ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಎಂಟು ವರ್ಷದ ಹಿಂದೆ ರಾಮಾಂಜಿನಯ್ಯರನ್ನು ಮದುವೆಯಾಗಿದ್ದರು. ಆದರೆ ಪತಿಗೆ ಬೇರೊಂದು ಮಹಿಳೆಯ … Continue reading ಬೆಂಗಳೂರು : ಪತಿಗೆ ಬೇರೆ ಮಹಿಳೆಯೊಂದಿಗೆ ‘ಅನೈತಿಕ’ ಸಂಬಂಧ : ನೊಂದ ಪತ್ನಿ ‘ಆತ್ಮಹತ್ಯೆಗೆ’ ಶರಣು