ಬೆಂಗಳೂರಲ್ಲಿ ‘ವಾಟರ್ ಟ್ಯಾಂಕರ್’ ಮಾಫಿಯಾಗೆ ‘BBMP’ ಕಡಿವಾಣ: ಮಾ.7ರೊಳಗೆ ‘ನೋಂದಣಿ ಕಡ್ಡಾಯ’

ಬೆಂಗಳೂರು: ಬೇಸಿಗೆಯ ಹೊತ್ತಿನಲ್ಲೇ ನೀರಿನ ಅಭಾವವನ್ನೇ ಬಂಡವಾಳ ಮಾಡಿಕೊಂಡು ಬೆಂಗಳೂರಲ್ಲಿ ಟ್ಯಾಂಕರ್ ನೀರಿನ ದರ ಹೆಚ್ಚಳ ಸೇರಿದಂತೆ ಜನರಿಗೆ ಬರೆಯನ್ನು ಎಳೆಯಲಾಗಿತ್ತು. ಈಗ ಬೆಂಗಳೂರಲ್ಲಿ ವಾಟರ್ ಟ್ಯಾಂಕರ್ ಮಾಫಿಯಾಗೆ ಬಿಬಿಎಂಪಿ ಕಡಿವಾಣ ಹಾಕುವಂತ ನಿರ್ಧಾರ ಕೈಗೊಂಡಿದೆ. ಅಲ್ಲದೇ ಮಾರ್ಚ್.7ರೊಳಗೆ ವಾಟರ್ ಟ್ಯಾಂಕರ್ ನೋಂದಣಿ ಮಾಡಿಸಿಕೊಳ್ಳುವಂತೆ ಖಡಕ್ ಸೂಚನೆ ನೀಡಿದೆ. ಈ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಅವರು, ವಾಟರ್ ಟ್ಯಾಂಕ್ ಮಾಲೀಕರು ಮಾರ್ಚ್.7ರ ಒಳಗಾಗಿ ನೀರು ಸರಬರಾಜು … Continue reading ಬೆಂಗಳೂರಲ್ಲಿ ‘ವಾಟರ್ ಟ್ಯಾಂಕರ್’ ಮಾಫಿಯಾಗೆ ‘BBMP’ ಕಡಿವಾಣ: ಮಾ.7ರೊಳಗೆ ‘ನೋಂದಣಿ ಕಡ್ಡಾಯ’