ಬೆಂಗಳೂರು : ಹಾಡು ಹಾಕಿದ್ದರಿಂದ ‘ಪ್ರಾರ್ಥನೆಗೆ’ ಅಡ್ಡಿ ಆರೋಪ : ಅಂಗಡಿ ಮಾಲೀಕನ ಮೇಲೆ ‘ಚಾಕು’ ಇರಿದು ಹಲ್ಲೆ

ಬೆಂಗಳೂರು : ಅಂಗಡಿಯಲ್ಲಿ ಜೋರಾಗಿ ಹಾಡು ಹಾಕಿದ್ದರಿಂದ ಪ್ರಾರ್ಥನೆ ಮಾಡಲು ಅಡ್ಡಿಯಾಗುತ್ತೇ ಎಂದು ಆರೋಪಿಸಿ ಅಂಗಡಿ ಮಾಲೀಕನ ಮೇಲೆ ಹಲವು ದುಷ್ಕರ್ಮಿಗಳು ಚಾಕು ಇರಿದು ಹಲ್ಲೆ ಮಾಡಿರುವ ಘಟನೆ ಬೆಂಗಳೂರು ನಗರದ ಹಲಸೂರು ಗೇಟ್ ಬಳಿಯ ನಗರ್ತಪೇಟೆಯಲ್ಲಿ ನಡೆದಿದೆ. `ನೀತಿ ಸಂಹಿತೆ’ ಉಲ್ಲಂಘನೆ : `ಪ್ರಧಾನಿ ಮೋದಿ’ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಟಿಎಂಸಿ ಸಂಸದ! ಹಲ್ಲೆಗೊಳಗಾದ ಮುಖೇಶ್ ಎಂಬವರು ನಗರ್ತಪೇಟೆಯಲ್ಲಿ‌ ಕೃಷ್ಣ ಟೆಲಿಕಾಂ ಮೊಬೈಲ್​ ಅಂಗಡಿ ಮಾಲೀಕರರು. ಇವರು ನೀಡಿದ ದೂರಿನ‌ ಮೇರೆಗೆ ಸುಲೇಮಾನ್, … Continue reading ಬೆಂಗಳೂರು : ಹಾಡು ಹಾಕಿದ್ದರಿಂದ ‘ಪ್ರಾರ್ಥನೆಗೆ’ ಅಡ್ಡಿ ಆರೋಪ : ಅಂಗಡಿ ಮಾಲೀಕನ ಮೇಲೆ ‘ಚಾಕು’ ಇರಿದು ಹಲ್ಲೆ