ಬೆಂಗಳೂರು : ಇಂದಿನಿಂದ ‘ರಾಮೇಶ್ವರಂ ಕೆಫೆ’ ಪುನಾರಂಭ : ಬೆಳಿಗ್ಗೆಯಿಂದಲೇ ಗ್ರಾಹಕರಿಗೆ ‘ಮುಕ್ತ ಪ್ರವೇಶ’

ಬೆಂಗಳೂರು : ಕಳೆದ ಮಾರ್ಚ್ 1 ರಂದು ಬೆಂಗಳೂರಿನ ಕುಂದಲಹಳ್ಳಿ ಬಳಿಯಿರುವ ರಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಸಂಭವಿಸಿದ ವಾರದ ಬಳಿಕ ಮತ್ತೆ ಗ್ರಾಹಕರಿಗೆ ತನ್ನ ಸೇವೆ ಒದಗಿಸಲು ನಗರದ ಐಟಿಪಿಎಲ್‌ ಮುಖ್ಯರಸ್ತೆ ಯಲ್ಲಿನ ರಾಮೇಶ್ವರಂ ಕೆಥೆ ಸಜ್ಜಾಗಿದ್ದು, ಶನಿವಾರದಿಂದ ದೈನಂದಿನ ವಹಿವಾಟು ಆರಂಭಿಸಲಿದೆ. ರಂಜಾನ್ : ‘ಉರ್ದು ಶಾಲೆಗಳಲ್ಲಿ’ ಅರ್ಧ ದಿನ ಪಾಠ ಮಾಡಿ ಸಮಯ ಬದಲಾಯಿಸಿ : ಶಾಲಾ ಶಿಕ್ಷಣ ಇಲಾಖೆ ಆದೇಶ ಶಿವರಾತ್ರಿ ಹಬ್ಬದ ಪ್ರಯುಕ್ತ ಶುಕ್ರವಾರ ರಾಮೇಶ್ವರ ಕೆಫೆಯಲ್ಲಿ ಹೋಮ, ಪೂಜಾ … Continue reading ಬೆಂಗಳೂರು : ಇಂದಿನಿಂದ ‘ರಾಮೇಶ್ವರಂ ಕೆಫೆ’ ಪುನಾರಂಭ : ಬೆಳಿಗ್ಗೆಯಿಂದಲೇ ಗ್ರಾಹಕರಿಗೆ ‘ಮುಕ್ತ ಪ್ರವೇಶ’