ಬೆಂಗಳೂರಲ್ಲಿ ‘ಭಾರೀ ಮಳೆ’ಗೂ ಜಗ್ಗದ ‘ಕೋರಮಂಗಲ’: ಕಾರಣ ‘ಬಿಚ್ಚಿಟ್ಟ ನೆಟ್ಟಿಗ’

ಬೆಂಗಳೂರು: ನಗರದಲ್ಲಿ ಭಾರೀ ಮಳೆ ಬಂದಾಗ ಆಗುವ ಆನಾಹುತಗಳನ್ನು ನೋಡಿದ ಒಬ್ಬ ಸಾಮಾಜಿಕ ಬಳಕೆದಾರರು‌ ಮಾಡಿರುವ ಟ್ಟೀಟ್ ಈಗ ಎಲ್ಲರ ಗಮನ ಸೆಳೆದಿದೆ. ಕೋರಮಂಗಲ ಹೇಗೆ ಮಳೆಯ ಅನಾಹುತದಿಂದ ಪರಿಹಾರ ಕಂಡುಕೊಂಡಿದೆ ಎಂಬುದಾಗಿ ಟ್ವಿಟ್ ಪೋಸ್ಟ್ ನಲ್ಲಿ ವ್ಯಕ್ತಿಯೊಬ್ಬರು ಸವಿವರವಾಗಿ ವಿವರಿಸಿದ್ದಾರೆ. ಆ ಬಗ್ಗೆ ಮುಂದೆ ಓದಿ. ಕೋರಮಂಗಲ, ST BED, ಈಜಿಪುರ, ರಾಜೇಂದ್ರ ನಗರ, National Games Village ಮತ್ತು ವೆಂಕಟೇಶ್ವರ ಬಡಾವಣೆ ಮಡಿವಾಳ, ಪ್ರದೇಶಗಳಲ್ಲಿ ಮಳೆ ಬಂತೆಂದರೆ ಅಕ್ಷರಶಃ ನರಕ ಸದೃಶ ದೃಶ್ಯ ಕಾಣಸಿಗುತ್ತಿತ್ತು. … Continue reading ಬೆಂಗಳೂರಲ್ಲಿ ‘ಭಾರೀ ಮಳೆ’ಗೂ ಜಗ್ಗದ ‘ಕೋರಮಂಗಲ’: ಕಾರಣ ‘ಬಿಚ್ಚಿಟ್ಟ ನೆಟ್ಟಿಗ’