BIGG NEWS: ಬೆಂಗಳೂರಿನಲ್ಲಿ ಮಳೆಗೆ ನಿಲ್ಲದ ಅವಾಂತರ; ವಿಧಾನಸೌಧಕ್ಕೂ ನುಗ್ಗಿದ ನೀರು

ಬೆಂಗಳೂರು: ನಗರದಲ್ಲಿ ಬಿಟ್ಟುಬಿಡದೆ ಸುರಿದ ಮಳೆಗೆ  ಜನರು ಹೈರಾಣಾಗಿ ಹೋಗಿದ್ದಾರೆ. ಇದರ ಪರಿಣಾಮವಾಗಿ  ಹಲವು ಬಡಾವಣೆಯ ನೀರು ನುಗ್ಗಿದೆ.  ಈ ರಣಚಂಡಿ ಮಳೆಗೆ  ವಿಧಾನಸೌಧವೂ ಜಲಾವೃತವಾಗಿದೆ.ವಿಧಾನಸೌಧದ ಕ್ಯಾಂಟೀನ್‌ಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. BREAKING NEWS: ಬೆಂಗಳೂರು ಜನರೇ ಗಮನಿಸಿ….. ಗಮನಿಸಿ !; ಎರಡು ದಿನ ಕಾವೇರಿ ನೀರು ಬಂದ್‌     ಚರಂಡಿ ಬ್ಲಾಕ್ ಆದ ಕಾರಣ ಕ್ಯಾಂಟೀನ್ ಒಳಗೆ ಮಳೆ ನೀರು ನುಗ್ಗಿದ್ದು, ಕ್ಯಾಂಟೀನ್ ಸಿಬ್ಬಂದಿ ಪಂಪ್ ಮೂಲಕ ನೀರು ಹೊರತೆಗೆಯುತ್ತಿರುವ ಕೆಲಸಕ್ಕೆ … Continue reading BIGG NEWS: ಬೆಂಗಳೂರಿನಲ್ಲಿ ಮಳೆಗೆ ನಿಲ್ಲದ ಅವಾಂತರ; ವಿಧಾನಸೌಧಕ್ಕೂ ನುಗ್ಗಿದ ನೀರು