ಬೆಂಗಳೂರಲ್ಲಿ ‘ಸರ್ಕಾರಿ ಆಸ್ಪತ್ರೆ’ಯ ಕಟ್ಟಡದಿಂದ ಹಾರಿ ‘ರೋಗಿ ಆತ್ಮಹತ್ಯೆ’

ಬೆಂಗಳೂರು : ರೋಗಿಯೊಬ್ಬ ಸರ್ಕಾರಿ ಆಸ್ಪತ್ರೆ ಎರಡನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ರೋಗಿಯನ್ನ ಮುನಿಯಲ್ಲಪ್ಪ (45) ಎಂದು ತಿಳಿದುಬಂದಿದೆ. ಕಳೆದ ಜುಲೈ 16ರಂದು ಆಸ್ಪತ್ರೆಗೆ ದಾಖಲಾಗಿದ್ದ ಮುನಿಯಲ್ಲಪ್ಪ ಆಸ್ಪತ್ರೆಗೆ ದಾಖಲಾಗಿದ್ದ.ಅಸ್ತಮಾ ಹೊಟ್ಟೆ ನೋವು, ಜ್ವರ ಎಂದು ಮುನಿಯಲ್ಲಪ್ಪ ದಾಖಲಾಗಿದ್ದ. ಕೆಳ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಮುನಿಯಪ್ಪ ಬಳಲುತ್ತಿದ್ದ. ಆಸ್ಪತ್ರೆಗೆ ದಾಖಲಾಗಿ ಒಂದೇ ದಿನಕ್ಕೆ ಡಿಸ್ಚಾರ್ಜ್ ಆಗಿದ್ದ. ಇಂದು ಮತ್ತೆ ಆನೇಕಲ್ ತಾಲೂಕು, … Continue reading ಬೆಂಗಳೂರಲ್ಲಿ ‘ಸರ್ಕಾರಿ ಆಸ್ಪತ್ರೆ’ಯ ಕಟ್ಟಡದಿಂದ ಹಾರಿ ‘ರೋಗಿ ಆತ್ಮಹತ್ಯೆ’