BIGG NEWS: ವರುಣನ ಆರ್ಭಟಕ್ಕೆ ಮತ್ತೆ ನಲುಗಿದ ಬೆಂಗಳೂರು : ಶಿವಾನಂದ ಸರ್ಕಲ್‌ ನಲ್ಲಿ ರಸ್ತೆ ಗುಂಡಿಗೆ ಬಿದ್ದ ವ್ಯಕ್ತಿ | Rain effect

ಬೆಂಗಳೂರು: ನಿನ್ನೆ ರಾತ್ರಿ ಸುರಿದ ವರುಣನ ಆರ್ಭಟಕ್ಕೆ ಮತ್ತೆ ಇಡೀ ಬೆಂಗಳೂರು ನಲುಗಿ ಹೋಗಿದೆ. ಸಂಜೆ ಬಂದ ಮಹಾಮಳೆಗೆ ಐಟಿಬಿಟಿ ಸಿಟಿ ತತ್ತರಿಸಿ ಹೋಗಿದೆ. BIG NEWS: ತುಮಕೂರಿನಲ್ಲಿ ಜಡಿ ಮಳೆಗೆ ನದಿಯಂತಾದ ಬೆಂಗಳೂರು – ಪೂನಾ ರಾಷ್ಟ್ರೀಯ ಹೆದ್ದಾರಿ; ಬೇರೆಡೆ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಹಲವಡೆ ರಸ್ತೆಗಳು , ಮನೆಗಳು ಜಲಾವೃತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿದ್ದು, ಕುಟುಂಬಸ್ಥರು ಹೈರಾಣಾಗಿದ್ದಾರೆ. ಅಂಡರ್‌ ಪಾಸ್‌ ಗಳು ಮೆಟ್ರೋ ಬೇಲಿ ಕುಸಿದುಬಿದ್ದಿದೆ. ಇತ್ತ ಶಿವಾನಂದ ಸರ್ಕಲ್‌ ಅಂಡರ್‌ ಪಾಸ್‌ … Continue reading BIGG NEWS: ವರುಣನ ಆರ್ಭಟಕ್ಕೆ ಮತ್ತೆ ನಲುಗಿದ ಬೆಂಗಳೂರು : ಶಿವಾನಂದ ಸರ್ಕಲ್‌ ನಲ್ಲಿ ರಸ್ತೆ ಗುಂಡಿಗೆ ಬಿದ್ದ ವ್ಯಕ್ತಿ | Rain effect