ಬೆಂಗಳೂರಿನಲ್ಲಿ ‘ವಿದ್ಯುತ್ ಶಾಕ್’ನಿಂದ ವ್ಯಕ್ತಿ ಬಲಿ ಪ್ರಕರಣ: ಕಂಬಿ ಕಳವು ಮಾಡಲು ಹೋಗಿ ‘ಶಾಕ್’ನಿಂದ ಸಾವು – ಬೆಸ್ಕಾಂ ಸ್ಪಷ್ಟನೆ

ಬೆಂಗಳೂರು: ನಿರ್ಮಾಣ ಹಂತದಲ್ಲಿರವ ಕಟ್ಟದಿಂದ ಕಬ್ಬಿಣದ ಕಂಬಿ ಕಳವು ಮಾಡಲು ಹೋಗಿ ಕಂಬಿ ಅಕಸ್ಮಿಕವಾಗಿ ವಿದ್ಯುತ್‌ ತಂತಿಗೆ ತಗಲಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಹಲಸೂರು ಪೋಲಿಸ್‌ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದೆ ಎಂಬುದಾಗಿ ಬೆಸ್ಕಾಂ ( BESCOM ) ಸ್ಪಷ್ಟ ಪಡಿಸಿದೆ. BREAKING NEWS: ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ 2022 ಪ್ರಶಸ್ತಿ ಪ್ರಕಟ: ನಟ ಸೂರ್ಯ, ಅಜಯ್ ದೇವಗನ್ ಅತ್ಯುತ್ತಮ ನಟ ಪ್ರಶಸ್ತಿ | National Film Awards 2022 ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ … Continue reading ಬೆಂಗಳೂರಿನಲ್ಲಿ ‘ವಿದ್ಯುತ್ ಶಾಕ್’ನಿಂದ ವ್ಯಕ್ತಿ ಬಲಿ ಪ್ರಕರಣ: ಕಂಬಿ ಕಳವು ಮಾಡಲು ಹೋಗಿ ‘ಶಾಕ್’ನಿಂದ ಸಾವು – ಬೆಸ್ಕಾಂ ಸ್ಪಷ್ಟನೆ