Bangalore Traffic Alert: ಬೆಂಗಳೂರಿನ ವಾಹನ ಸವಾರರ ಗಮನಕ್ಕೆ: ಡಿ.19ರಿಂದ ಬನ್ನೇರುಘಟ್ಟ ರಸ್ತೆಯ ಕೊತ್ತನೂರು ಅಡ್ಡರಸ್ತೆ ಬಂದ್

ಬೆಂಗಳೂರು: ಕಾಳೇನು ಅಗ್ರಹಾರದ ಬಳಿಯಲ್ಲಿನ ನಮ್ಮ ಮೆಟ್ರೋ ( Namma Metro ) ಕಾಮಗಾರಿ ಹಿನ್ನಲೆಯಲ್ಲಿ, ದಿನಾಂಕ 19-12-2022ರಿಂದ ಬನ್ನೇರುಘಟ್ಟ ರಸ್ತೆಯ ಕೊತ್ತನೂರು ಅಡ್ಡರಸ್ತೆಯ ಸಂಚಾರವನ್ನು ಮುಚ್ಚಲಾಗುತ್ತಿದೆ. ಮಹಿಳಾಮಣಿಗಳೇ, ಸರ್ಕಾರದ ಈ ಯೋಜನೆ ಮೂಲಕ ಉಚಿತವಾಗಿ ‘ಹೊಲಿಗೆ ಯಂತ್ರ’ ಪಡೆಯ್ಬೋದು, ನೀವೂ ಅರ್ಜಿ ಸಲ್ಲಿಸಿ ಈ ಕುರಿತಂತೆ ಬಿಎಂಆರ್ ಸಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ಕಾಳೇನ ಅಗ್ರಹಾರ ಮೆಟ್ರೋ ನಿಲ್ದಾಣದ ಕಾಮಗಾರಿ ನಡೆಯುತ್ತಿರುವ ಕಾರಣ, ಬನ್ನೇರುಘಟ್ಟ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಲೊಯೋಲಾ ಕಾಲೇಜು ಜಂಕ್ಷನ್ … Continue reading Bangalore Traffic Alert: ಬೆಂಗಳೂರಿನ ವಾಹನ ಸವಾರರ ಗಮನಕ್ಕೆ: ಡಿ.19ರಿಂದ ಬನ್ನೇರುಘಟ್ಟ ರಸ್ತೆಯ ಕೊತ್ತನೂರು ಅಡ್ಡರಸ್ತೆ ಬಂದ್