ಬೆಂಗಳೂರಲ್ಲಿ 3 ಜನ ಆತ್ಮಹತ್ಯೆ ಕೇಸ್ ಗೆ ‘ಬಿಗ್ ಟ್ವಿಸ್ಟ್’ : ವಿದ್ಯುತ್ ಶಾಕ್ ನಿಂದ ಸಾವು ಎಂದು ತನಿಖೆ ವೇಳೆ ಬಹಿರಂಗ

ಬೆಂಗಳೂರು : ಬೆಂಗಳೂರಿನ ಜೆಪಿ ನಗರದಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು ಖಾಸಗಿ ಬ್ಯಾಂಕ್‌ ನಲ್ಲಿ ಸಾಲ ಪಡೆದಿದ್ದರಿಂದ ಬ್ಯಾಂಕ್ ಸಿಬ್ಬಂದಿಯ ಬೆದರಿಕೆಗೆ ಹೆದರಿ ಇಬ್ಬರು ಮಕ್ಕಳೊಂದಿಗೆ ತಾಯಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇದೀಗ ವಿದ್ಯುತ್ ಶಾಕ್ ನಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ತನಿಖೆ ವೇಳೆ ಬಹಿರಂಗವಾಗಿದೆ. ಬೆಂಗಳೂರಲ್ಲಿ ನಾಯಿ ಬೊಗಳಿದೆ ಅಂತ ‘ನಟಿ ಅನಿತಾ ಭಟ್’ ಜೊತೆ ಕಿಡಿಗೇಡಿಗಳ ಕಿರಿಕ್: ಕೇಸ್ ದಾಖಲು ಹೌದು, ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಒಂದೇ … Continue reading ಬೆಂಗಳೂರಲ್ಲಿ 3 ಜನ ಆತ್ಮಹತ್ಯೆ ಕೇಸ್ ಗೆ ‘ಬಿಗ್ ಟ್ವಿಸ್ಟ್’ : ವಿದ್ಯುತ್ ಶಾಕ್ ನಿಂದ ಸಾವು ಎಂದು ತನಿಖೆ ವೇಳೆ ಬಹಿರಂಗ